ಟ್ರಿಲಿಯನ್ ಆಸೆ ತೋರಿಸಿ ವಂಚಿಸಿದ ಚೈನ್‌ಲಿಂಕ್ ಕಂಪನಿ ಮಾಲೀಕ ಸೆರೆ

ಬೆಂಗಳೂರು: ಕಮಿಷನ್ ಆಮಿಷ ಒಡ್ಡಿ ನೂರಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಆರೋಪಿಯನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಲ್ಲೇಶ್ವರದ ಬ್ರಿಗೇಡ್​ ಗೇಟ್‌ವೇ ಟ್ರಿಲಿಯನರ್ ಮೈಂಡ್ ವರ್ಲ್ಡ್ ವೆಂಚರ್ ಪ್ರೈ. ಲಿ. ಕಂಪನಿ ಮಾಲೀಕ ಸಂದೇಶ್ ಕುಮಾರ್ ಶೆಟ್ಟಿ (29) ಬಂಧಿತ. ಆರೋಪಿಯ ಆಮಿಷಕ್ಕೆ ಒಳಗಾಗಿ ಹೂಡಿಕೆ ಮಾಡಿರುವ ನೂರಾರು ಮಂದಿ ದೂರು ನೀಡುತ್ತಿದ್ದು, 20 ಪ್ರಕರಣಗಳು ದಾಖಲಾಗಿವೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಾಪುರ ಮೂಲದ ಸಂದೇಶ್, 2018ರ ಜುಲೈನಲ್ಲಿ … Continue reading ಟ್ರಿಲಿಯನ್ ಆಸೆ ತೋರಿಸಿ ವಂಚಿಸಿದ ಚೈನ್‌ಲಿಂಕ್ ಕಂಪನಿ ಮಾಲೀಕ ಸೆರೆ