ಡ್ರಗ್ಸ್ ಚರ್ಚೆಯಲ್ಲಿ ಚಿರು ಹೆಸರು: ದಯವಿಟ್ಟು ಇಂದ್ರಜಿತ್ಗೆ ತಿಳಿಸಿ, ಮೇಘನಾ ರಾಜ್ ನೋವಿನ ಮಾತು!
ಬೆಂಗಳೂರು: ಮಾದಕವಸ್ತು ಜಾಲದ ಬಗ್ಗೆ ನಟ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾಕಷ್ಟು ಮಾಹಿತಿಗಳನ್ನು ನೀಡಿದ್ದು, ಅವರ ಒಂದು ನಿರ್ಧಿಷ್ಟ ಹೇಳಿಕೆ ಇದೀಗ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ಮಾದಕ ಜಾಲದಲ್ಲಿ ಸ್ಯಾಂಡಲ್ವುಡ್ ನಂಟಿದೆ. ಸರ್ಕಾರ ರಕ್ಷಣೆ ಕೊಟ್ಟರೆ ಎಲ್ಲವನ್ನು ಬಹಿರಂಗಪಡಿಸುತ್ತೇನೆಂದು ಹೇಳಿ, ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡಲಿಲ್ಲ? ಎಂದು ಇಂದ್ರಜಿತ್ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಇಂದ್ರಜಿತ್ ಹೇಳಿಕೆ ಬಹು ದೊಡ್ಡ ಚರ್ಚೆಯಾಗಿತು. ಇತ್ತೀಚೆಗೆ ಮೃತಪಟ್ಟ ನಟ ಚಿರಂಜೀವಿ ಸರ್ಜಾ ಕುರಿತೇ ಇಂದ್ರಜಿತ್ ಹೇಳಿದ್ದಾರೆಂದು … Continue reading ಡ್ರಗ್ಸ್ ಚರ್ಚೆಯಲ್ಲಿ ಚಿರು ಹೆಸರು: ದಯವಿಟ್ಟು ಇಂದ್ರಜಿತ್ಗೆ ತಿಳಿಸಿ, ಮೇಘನಾ ರಾಜ್ ನೋವಿನ ಮಾತು!
Copy and paste this URL into your WordPress site to embed
Copy and paste this code into your site to embed