ಡ್ರಗ್ಸ್​ ಚರ್ಚೆಯಲ್ಲಿ ಚಿರು ಹೆಸರು: ದಯವಿಟ್ಟು ಇಂದ್ರಜಿತ್​​ಗೆ ತಿಳಿಸಿ, ಮೇಘನಾ ರಾಜ್​ ನೋವಿನ ಮಾತು!

ಬೆಂಗಳೂರು: ಮಾದಕವಸ್ತು ಜಾಲದ ಬಗ್ಗೆ ನಟ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಸಾಕಷ್ಟು ಮಾಹಿತಿಗಳನ್ನು ನೀಡಿದ್ದು, ಅವರ ಒಂದು ನಿರ್ಧಿಷ್ಟ ಹೇಳಿಕೆ ಇದೀಗ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟಿದೆ. ಸರ್ಕಾರ ರಕ್ಷಣೆ ಕೊಟ್ಟರೆ ಎಲ್ಲವನ್ನು ಬಹಿರಂಗಪಡಿಸುತ್ತೇನೆಂದು ಹೇಳಿ, ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡಲಿಲ್ಲ? ಎಂದು ಇಂದ್ರಜಿತ್​ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಇಂದ್ರಜಿತ್​ ಹೇಳಿಕೆ ಬಹು ದೊಡ್ಡ ಚರ್ಚೆಯಾಗಿತು. ಇತ್ತೀಚೆಗೆ ಮೃತಪಟ್ಟ ನಟ ಚಿರಂಜೀವಿ ಸರ್ಜಾ ಕುರಿತೇ ಇಂದ್ರಜಿತ್​ ಹೇಳಿದ್ದಾರೆಂದು … Continue reading ಡ್ರಗ್ಸ್​ ಚರ್ಚೆಯಲ್ಲಿ ಚಿರು ಹೆಸರು: ದಯವಿಟ್ಟು ಇಂದ್ರಜಿತ್​​ಗೆ ತಿಳಿಸಿ, ಮೇಘನಾ ರಾಜ್​ ನೋವಿನ ಮಾತು!