ಡಿಜೆ ಹಳ್ಳಿ ಗಲಭೆ; ಸಿಸಿಬಿ ಬಂಧಿತ ಸಯ್ಯದ್ ಸಮಿಯುದ್ದೀನ್ ಮಿಸ್ಸಿಂಗ್… ಹುಡುಕಿಕೊಡಿ!
ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಆರೋಪಿ ಸಮಿಯುದ್ದೀನ್ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇತ್ತ ಸಮಿಯುದ್ದೀನ್ ಪತ್ನಿ, ನನ್ನ ಗಂಡ ನಾಪತ್ತೆ ಆಗಿದ್ದಾನೆ ಎಂದು ಎಂದು ಹೈಡ್ರಾಮ ಶುರು ಮಾಡಿದ್ದಾಳೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಸೈಯದ್ ಸಮಿಯುದ್ದೀನ್ ಪತ್ನಿ ಮತ್ತು ನಾರಿ ಫೌಂಡೇಷನ್ ಅಧ್ಯಕ್ಷೆ ಪಾತೀಮಾ ತಬಸೂಮ್, ‘ಎರಡು ವರ್ಷಗಳ ಹಿಂದೆ ಸಮಿಯುದ್ದೀನ್ ಜತೆ ಮದುವೆ ಆಗಿ ಎಚ್ಬಿಆರ್ ಲೇಔಟ್ನಲ್ಲಿ ನೆಲೆಸಿದ್ದವು. ಗಲಭೆ ನಂತರ ಸಿಸಿಬಿ ಪೊಲೀಸರು … Continue reading ಡಿಜೆ ಹಳ್ಳಿ ಗಲಭೆ; ಸಿಸಿಬಿ ಬಂಧಿತ ಸಯ್ಯದ್ ಸಮಿಯುದ್ದೀನ್ ಮಿಸ್ಸಿಂಗ್… ಹುಡುಕಿಕೊಡಿ!
Copy and paste this URL into your WordPress site to embed
Copy and paste this code into your site to embed