ಡಿಜೆ ಹಳ್ಳಿ ಗಲಭೆ; ಸಿಸಿಬಿ ಬಂಧಿತ ಸಯ್ಯದ್ ಸಮಿಯುದ್ದೀನ್ ಮಿಸ್ಸಿಂಗ್​… ಹುಡುಕಿಕೊಡಿ!

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಆರೋಪಿ ಸಮಿಯುದ್ದೀನ್​ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇತ್ತ ಸಮಿಯುದ್ದೀನ್​ ಪತ್ನಿ, ನನ್ನ ಗಂಡ ನಾಪತ್ತೆ ಆಗಿದ್ದಾನೆ ಎಂದು ಎಂದು ಹೈಡ್ರಾಮ ಶುರು ಮಾಡಿದ್ದಾಳೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಸೈಯದ್​ ಸಮಿಯುದ್ದೀನ್​ ಪತ್ನಿ ಮತ್ತು ನಾರಿ ಫೌಂಡೇಷನ್​ ಅಧ್ಯಕ್ಷೆ ಪಾತೀಮಾ ತಬಸೂಮ್​, ‘ಎರಡು ವರ್ಷಗಳ ಹಿಂದೆ ಸಮಿಯುದ್ದೀನ್​ ಜತೆ ಮದುವೆ ಆಗಿ ಎಚ್​ಬಿಆರ್​ ಲೇಔಟ್​ನಲ್ಲಿ ನೆಲೆಸಿದ್ದವು. ಗಲಭೆ ನಂತರ ಸಿಸಿಬಿ ಪೊಲೀಸರು … Continue reading ಡಿಜೆ ಹಳ್ಳಿ ಗಲಭೆ; ಸಿಸಿಬಿ ಬಂಧಿತ ಸಯ್ಯದ್ ಸಮಿಯುದ್ದೀನ್ ಮಿಸ್ಸಿಂಗ್​… ಹುಡುಕಿಕೊಡಿ!