ದೇವತಾ ವಿಗ್ರಹಗಳು; ಜ್ಞಾನಿಗಳು ನಮಗೆ ಕೊಟ್ಟು ಹೋದ ಬೊಂಬೆಗಳಂತೆ..

ದೇವತಾ ವಿಗ್ರಹಗಳನ್ನು ಕಾಣಬೇಕಾದ ರೀತಿಯನ್ನು ಕುರಿತು ಶ್ರೀರಂಗ ಮಹಾಗುರುಗಳ ಅಭಿಪ್ರಾಯ ಹೀಗಿತ್ತು – ಜ್ಞಾನಿಗಳು ಆತ್ಮಯೋಗದಲ್ಲಿ ಕಂಡ ಸತ್ಯವನ್ನು ಶಿಲಾಯೋಗದಲ್ಲಿ ಸೇರಿಸಿದ್ದಾರೆ. ಮಕ್ಕಳು ಬೊಂಬೆಗಳನ್ನು ಇಟ್ಟು ಕೊಂಡು ಆಡುವಾಗ, ಅವುಗಳ ಬೊಂಬೆತನವನ್ನು ಮರೆತು ಇದು ತಾಯಿ, ಇದು ಮಗು ಎಂದೇ ವ್ಯವಹರಿಸುತ್ತವೆ. ಅದೇ ರೀತಿ ದೇವತಾ ಮೂರ್ತಿಗಳು ಸಹ, ಜ್ಞಾನಿಗಳು ನಮಗೆ ಕೊಟ್ಟು ಹೋದ ಬೊಂಬೆಗಳಂತೆ. ಇವುಗಳನ್ನು ಇಟ್ಟುಕೊಂಡು ಆಡುವಾಗಲೆಲ್ಲಾ ಅದರ ಹಿಂದಿನ ಅಮರ ಭಾವವು ನಮ್ಮ ಹೃನ್ಮನಗಳಲ್ಲಿ ಆಡಬೇಕು. | ಡಾ. ಮೋಹನ ರಾಘವನ್ ರಾಮಪ್ಪಾಚಾರಿ … Continue reading ದೇವತಾ ವಿಗ್ರಹಗಳು; ಜ್ಞಾನಿಗಳು ನಮಗೆ ಕೊಟ್ಟು ಹೋದ ಬೊಂಬೆಗಳಂತೆ..