ಅದೇ ತಾಲೂಕಲ್ಲಿ ಮೂರೇ ವಾರದಲ್ಲಿ ಮತ್ತೊಂದು ‘ಶಾಕಿಂಗ್’ ಘಟನೆ; ಮನೆ ನಿರ್ಮಾಣದಲ್ಲಿ ತೊಡಗಿದ್ದ ಯುವಕ ಸಾವು

ಹಾವೇರಿ: ಈ ತಾಲೂಕಿನಲ್ಲಿ ಮೂರು ವಾರಗಳ ಹಿಂದೆ ಒಂದು ಅವಘಡ ಸಂಭವಿಸಿತ್ತು. ಇದೀಗ ಮತ್ತೊಮ್ಮೆ ಅಂಥದ್ದೇ ಇನ್ನೊಂದು ಪ್ರಕರಣ ಸಂಭವಿಸಿದ್ದು, ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಮೊಹಮದ್​ ಗೌಸ್ ಬೇವಿನಮರದ (20) ಸಾವಿಗೀಡಾದ ಯುವಕ. ಈತ ಮನೆ ನಿರ್ಮಾಣ ಕಾರ್ಯದಲ್ಲಿ ನಿರತನಾಗಿದ್ದಾಗ ಈ ದುರಂತ ಸಂಭವಿಸಿದೆ. ಗದಿಗೆಪ್ಪ ಪುಟ್ಟಪ್ಪ ಇಟಗಿ ಎಂಬವರ ಮನೆ ನಿರ್ಮಾಣದಲ್ಲಿ ತೊಡಗಿಸದ್ದ ಈತ ಕಟ್ಟಡದ ಮೇಲೆ ಬಾರ್ ಬೆಂಡಿಗ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶವಾಗಿ … Continue reading ಅದೇ ತಾಲೂಕಲ್ಲಿ ಮೂರೇ ವಾರದಲ್ಲಿ ಮತ್ತೊಂದು ‘ಶಾಕಿಂಗ್’ ಘಟನೆ; ಮನೆ ನಿರ್ಮಾಣದಲ್ಲಿ ತೊಡಗಿದ್ದ ಯುವಕ ಸಾವು