ಸಾಲದ ಹಣ ವಾಪಸ್​ ಕೊಡಲಿಲ್ಲ ಎಂದು ಸಲೂನಿಗೆ ಬೆಂಕಿ ಇಟ್ಟ ಕಿರಾತಕರು..!

ಆನೇಕಲ್​: ಅವತ್ತು ಡಿಸೆಂಬರ್ 31 ರ ರಾತ್ರಿ 12 ಗಂಟೆ ಸಮಯ. ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮಾಚರಣೆಯಲ್ಲಿದ್ದದ್ದು ಈಗ ಹಳೆ ಕಥೆ. ಆದರೆ ಅಂದು ಅದೇ ಸಮಯಕ್ಕೆ ಅವಘಡ ನಡೆದು ಹೋಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದುಕೊಂಡಿದ್ದವರು ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಶಾಕ್ ಆಗಿದ್ದಾರೆ. ಆನೇಕಲ್ ಪಟ್ಟಣದ ನಿವಾಸಿ ಶಿವಕುಮಾರ್, ತಮಿಳುನಾಡು ಮೂಲದ ಉಮೇಶ್, ಹರೀಶ್, ಮಣಿ ಬಂಧಿತ ಆರೋಪಿಗಳು. ಡಿ.31ರಂದು ರಾತ್ರಿ 12 ಗಂಟೆ ಸುಮಾರಿಗೆ ವಿಶ್ ಫ್ಯಾಮಿಲಿ ಸಲೂನಿನಲ್ಲಿ … Continue reading ಸಾಲದ ಹಣ ವಾಪಸ್​ ಕೊಡಲಿಲ್ಲ ಎಂದು ಸಲೂನಿಗೆ ಬೆಂಕಿ ಇಟ್ಟ ಕಿರಾತಕರು..!