ಸಾಲದ ಹಣ ವಾಪಸ್ ಕೊಡಲಿಲ್ಲ ಎಂದು ಸಲೂನಿಗೆ ಬೆಂಕಿ ಇಟ್ಟ ಕಿರಾತಕರು..!
ಆನೇಕಲ್: ಅವತ್ತು ಡಿಸೆಂಬರ್ 31 ರ ರಾತ್ರಿ 12 ಗಂಟೆ ಸಮಯ. ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮಾಚರಣೆಯಲ್ಲಿದ್ದದ್ದು ಈಗ ಹಳೆ ಕಥೆ. ಆದರೆ ಅಂದು ಅದೇ ಸಮಯಕ್ಕೆ ಅವಘಡ ನಡೆದು ಹೋಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದುಕೊಂಡಿದ್ದವರು ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಶಾಕ್ ಆಗಿದ್ದಾರೆ. ಆನೇಕಲ್ ಪಟ್ಟಣದ ನಿವಾಸಿ ಶಿವಕುಮಾರ್, ತಮಿಳುನಾಡು ಮೂಲದ ಉಮೇಶ್, ಹರೀಶ್, ಮಣಿ ಬಂಧಿತ ಆರೋಪಿಗಳು. ಡಿ.31ರಂದು ರಾತ್ರಿ 12 ಗಂಟೆ ಸುಮಾರಿಗೆ ವಿಶ್ ಫ್ಯಾಮಿಲಿ ಸಲೂನಿನಲ್ಲಿ … Continue reading ಸಾಲದ ಹಣ ವಾಪಸ್ ಕೊಡಲಿಲ್ಲ ಎಂದು ಸಲೂನಿಗೆ ಬೆಂಕಿ ಇಟ್ಟ ಕಿರಾತಕರು..!
Copy and paste this URL into your WordPress site to embed
Copy and paste this code into your site to embed