ನಮ್ಮ ಸಿನಿಮಾ ಗೆಲ್ಲಲು ಏನು ಮಾಡ್ಬೇಕು ಎಂದು ರಾಮಚರಣ್​ಗೆ ಪ್ರಶ್ನಿಸಿದ ಸಲ್ಮಾನ್​ ಖಾನ್​!

ಮುಂಬೈ: ಸದ್ಯ ಭಾರತೀಯ ಸಿನಿಮಾ ಜಗತ್ತಿನಲ್ಲಿ ದಕ್ಷಿಣ ಭಾರತದ ಚಿತ್ರಗಳದ್ದೇ ಹವಾ.  ಆರ್​ಆರ್​ಆರ್​ ಯಶಸ್ಸಿನಿಂದ ಕಂಗೆಟ್ಟಿರುವ ಬಾಲಿವುಡ್​​ ದಕ್ಷಿಣ ಸಿನಿಮಾಗಳನ್ನು ನೋಡಿ ಹೆದರುವಂತಾಗಿದೆ. ಆರ್​ಆರ್​ಆರ್​ ಸಿನಿಮಾವನ್ನು ಹೊಗಳಿರುವ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಚಿತ್ರದಲ್ಲಿ ರಾಮಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ಪಾತ್ರವನ್ನು ಹಾಡಿಹೊಗಳಿದ್ದಾರೆ. ಅಲ್ಲದೇ ರಾಜಮೌಳಿಯಂತಹ ನಿರ್ದೇಶಕರು ಬಾಲಿವುಡ್​ನಲ್ಲು ಇರಬೇಕಿತ್ತು ಎಂದು ಹೇಳಿದ್ದಾರೆ.ಅಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲಿ ನಮ್ಮ ಸಿನಿಮಾ ಗೆಲ್ಲಲು ಏನು ಮಾಡಬೇಕೆಂದು ರಾಮ್​ಚರಣ್​ ಅವರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣ ನೀವಲ್ಲಾ, ನಿಮ್ಮ ಸಿನಿಮಾಗಳು ಅಲ್ಲ, … Continue reading ನಮ್ಮ ಸಿನಿಮಾ ಗೆಲ್ಲಲು ಏನು ಮಾಡ್ಬೇಕು ಎಂದು ರಾಮಚರಣ್​ಗೆ ಪ್ರಶ್ನಿಸಿದ ಸಲ್ಮಾನ್​ ಖಾನ್​!