ನಮ್ಮ ಸಿನಿಮಾ ಗೆಲ್ಲಲು ಏನು ಮಾಡ್ಬೇಕು ಎಂದು ರಾಮಚರಣ್ಗೆ ಪ್ರಶ್ನಿಸಿದ ಸಲ್ಮಾನ್ ಖಾನ್!
ಮುಂಬೈ: ಸದ್ಯ ಭಾರತೀಯ ಸಿನಿಮಾ ಜಗತ್ತಿನಲ್ಲಿ ದಕ್ಷಿಣ ಭಾರತದ ಚಿತ್ರಗಳದ್ದೇ ಹವಾ. ಆರ್ಆರ್ಆರ್ ಯಶಸ್ಸಿನಿಂದ ಕಂಗೆಟ್ಟಿರುವ ಬಾಲಿವುಡ್ ದಕ್ಷಿಣ ಸಿನಿಮಾಗಳನ್ನು ನೋಡಿ ಹೆದರುವಂತಾಗಿದೆ. ಆರ್ಆರ್ಆರ್ ಸಿನಿಮಾವನ್ನು ಹೊಗಳಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರದಲ್ಲಿ ರಾಮಚರಣ್ ಹಾಗೂ ಜೂನಿಯರ್ ಎನ್ಟಿಆರ್ ಪಾತ್ರವನ್ನು ಹಾಡಿಹೊಗಳಿದ್ದಾರೆ. ಅಲ್ಲದೇ ರಾಜಮೌಳಿಯಂತಹ ನಿರ್ದೇಶಕರು ಬಾಲಿವುಡ್ನಲ್ಲು ಇರಬೇಕಿತ್ತು ಎಂದು ಹೇಳಿದ್ದಾರೆ.ಅಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲಿ ನಮ್ಮ ಸಿನಿಮಾ ಗೆಲ್ಲಲು ಏನು ಮಾಡಬೇಕೆಂದು ರಾಮ್ಚರಣ್ ಅವರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣ ನೀವಲ್ಲಾ, ನಿಮ್ಮ ಸಿನಿಮಾಗಳು ಅಲ್ಲ, … Continue reading ನಮ್ಮ ಸಿನಿಮಾ ಗೆಲ್ಲಲು ಏನು ಮಾಡ್ಬೇಕು ಎಂದು ರಾಮಚರಣ್ಗೆ ಪ್ರಶ್ನಿಸಿದ ಸಲ್ಮಾನ್ ಖಾನ್!
Copy and paste this URL into your WordPress site to embed
Copy and paste this code into your site to embed