ಸಲ್ಮಾನ್, ಚಿತ್ರಮಂದಿರದವರ ಕ್ಷಮೆ ಕೇಳಿದ್ದು ಯಾಕೆ?

ಮುಂಬೈ: ಸಲ್ಮಾನ್​ ಖಾನ್​ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಧೇ ಇಂದು ದುಬೈ ಮುಂತಾದ ಕಡೆ ಪ್ರೀಮಿಯರ್​ ಆಗುತ್ತಿದ್ದು, ನಾಳೆ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಈ ಮಧ್ಯೆ, ಸಲ್ಮಾನ್​ ಖಾನ್​​ ಅವರು ಚಿತ್ರಮಂದಿರದವರ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಆದಿಪುರುಷ್​​ಗೆ ಮತ್ತೊಂದು ಕಂಟಕ … ಮತ್ತೆ ಚಿತ್ರೀಕರಣ ಪೋಸ್ಟ್​​ಪೋನ್​ ಸಲ್ಮಾನ್​, ಚಿತ್ರಮಂದಿರವರ ಕ್ಷಮೆ ಕೇಳಿದ್ದು ಯಾಕೆ? ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, ರಾಧೇ ಚಿತ್ರವು ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಲಾಕ್​ಡೌನ್​ನಿಂದ ಅದು ಸಾಧ್ಯವಾಗಲಿಲ್ಲ. ಆ ನಂತರ, ಓಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುತ್ತದೆ … Continue reading ಸಲ್ಮಾನ್, ಚಿತ್ರಮಂದಿರದವರ ಕ್ಷಮೆ ಕೇಳಿದ್ದು ಯಾಕೆ?