ಸಲ್ಮಾನ್, ಚಿತ್ರಮಂದಿರದವರ ಕ್ಷಮೆ ಕೇಳಿದ್ದು ಯಾಕೆ?
ಮುಂಬೈ: ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಧೇ ಇಂದು ದುಬೈ ಮುಂತಾದ ಕಡೆ ಪ್ರೀಮಿಯರ್ ಆಗುತ್ತಿದ್ದು, ನಾಳೆ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಈ ಮಧ್ಯೆ, ಸಲ್ಮಾನ್ ಖಾನ್ ಅವರು ಚಿತ್ರಮಂದಿರದವರ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಆದಿಪುರುಷ್ಗೆ ಮತ್ತೊಂದು ಕಂಟಕ … ಮತ್ತೆ ಚಿತ್ರೀಕರಣ ಪೋಸ್ಟ್ಪೋನ್ ಸಲ್ಮಾನ್, ಚಿತ್ರಮಂದಿರವರ ಕ್ಷಮೆ ಕೇಳಿದ್ದು ಯಾಕೆ? ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, ರಾಧೇ ಚಿತ್ರವು ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಲಾಕ್ಡೌನ್ನಿಂದ ಅದು ಸಾಧ್ಯವಾಗಲಿಲ್ಲ. ಆ ನಂತರ, ಓಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುತ್ತದೆ … Continue reading ಸಲ್ಮಾನ್, ಚಿತ್ರಮಂದಿರದವರ ಕ್ಷಮೆ ಕೇಳಿದ್ದು ಯಾಕೆ?
Copy and paste this URL into your WordPress site to embed
Copy and paste this code into your site to embed