ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ್ದ ಸ್ಥಿರಾಸ್ತಿಯೇ ಸೇಲ್: ಕೋರ್ಟ್ ಆದೇಶದ ನಕಲು ಪ್ರತಿ ಸೃಷ್ಟಿಸಿ ಮಾರಿದ ದಂಪತಿ..

ಬೆಂಗಳೂರು: ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ್ದ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದ ದಂಪತಿ ಮತ್ತು ಸಬ್ ರಿಜಿಸ್ಟ್ರಾರ್​ಗಳು ಸೇರಿ ಏಳು ಮಂದಿಯ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಸಹಾಯಕ ನಿರ್ದೇಶಕ ರಿತೇಶ್​ಕುಮಾರ್ ಕೊಟ್ಟ ದೂರಿನ ಆಧಾರದ ಮೇಲೆ ವಂಚನೆ ಮಾಡಿದ ಜಾನ್ ಮೈಕಲ್, ಮಂಜುಳಾ ಮೈಕಲ್ ದಂಪತಿ, ಕೆ.ಆರ್.ಪುರ ಸಬ್ ರಿಜಿಸ್ಟ್ರಾರ್​ಗಳಾದ ಸಿ.ವಿ. ಸುಮನ, ಕೃಷ್ಣ ಎಸ್. ನಾಯಕ್ ಮತ್ತು ಆಸ್ತಿ ಖರೀದಿಸಿದ ಲಕ್ಷ್ಮೀ ಉಮಾಪತಿ, ಬಸಂತಿ ವಿರುದ್ಧ … Continue reading ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ್ದ ಸ್ಥಿರಾಸ್ತಿಯೇ ಸೇಲ್: ಕೋರ್ಟ್ ಆದೇಶದ ನಕಲು ಪ್ರತಿ ಸೃಷ್ಟಿಸಿ ಮಾರಿದ ದಂಪತಿ..