ಕೆಲಸವಿಲ್ಲದೇ ಸಂಬಳ?; ನೂರಾರು ಶಿಕ್ಷಕರಿಗೆ ಕುಳಿತಲ್ಲೇ ವೇತನ ಭಾಗ್ಯ
| ವಿಲಾಸ ಮೇಲಗಿರಿ ಬೆಂಗಳೂರು ಸಾಕ್ಷರತಾ ಸಂಯೋಜಕರ ಸ್ಥಾನದಲ್ಲಿ ಗಟ್ಟಿಯಾಗಿ ಪ್ರತಿಷ್ಠಾಪನೆಯಾಗಿರುವ ರಾಜ್ಯದ ನೂರಾರು ಶಿಕ್ಷಕರು ಆಯುಕ್ತರ ಸ್ಪಷ್ಟ ಆದೇಶವಿದ್ದರೂ ಮಾತೃ ಇಲಾಖೆಗೆ ಮರಳದೆ, ಕೆಲಸವನ್ನೂ ಮಾಡದೆ ಸಂಬಳ ಎಣಿಸುತ್ತಿದ್ದಾರೆ. ಸಚಿವರು, ಸಂಸದರು, ಶಾಸಕರು ಹಾಗೂ ಪ್ರಭಾವಿಗಳಿಂದ ಬಿಇಒ ಮೇಲೆ ಒತ್ತಡ ಹೇರುವ ಮೂಲಕ ನಿಯೋಜಿತ ಸ್ಥಳದಲ್ಲೇ ಶಿಕ್ಷಕರು ಠಿಕಾಣಿ ಹೂಡಿದ್ದಾರೆ. ಒಂದು ಕಡೆ ಸಹಸ್ರಾರು ಶಿಕ್ಷಕರ ಹುದ್ದೆ ಖಾಲಿ ಇದ್ದು, ಶೈಕ್ಷಣಿಕ ಪ್ರಗತಿಗೆ ಧಕ್ಕೆ ಯಾಗುತ್ತಿದೆ. ಇನ್ನೊಂದೆಡೆ ನೂರಾರು ಶಿಕ್ಷಕರು ಕೆಲಸವಿಲ್ಲದೆ ಮಾಸಿಕ 50 ರಿಂದ … Continue reading ಕೆಲಸವಿಲ್ಲದೇ ಸಂಬಳ?; ನೂರಾರು ಶಿಕ್ಷಕರಿಗೆ ಕುಳಿತಲ್ಲೇ ವೇತನ ಭಾಗ್ಯ
Copy and paste this URL into your WordPress site to embed
Copy and paste this code into your site to embed