ನಾಚಿಕೆ ಆಗಬೇಕು ತುಕ್ಡೆ ತುಕ್ಡೆ ಗ್ಯಾಂಗ್ನವರಿಗೆ..ರಾಷ್ಟ್ರಕ್ಕೇ ಮಾರಕ ಅವರು: ಹುತಾತ್ಮ ಯೋಧನ ಪತ್ನಿಯ ಆಕ್ರೋಶ
ಜಮ್ಮು-ಕಾಶ್ಮೀರ: ಭಾರತೀಯ ಸೇನೆ ವಿರುದ್ಧ ಕೆಟ್ಟದಾಗಿ ಟ್ವಿಟರ್ನಲ್ಲಿ ಪೋಸ್ಟ್ ಹಾಕಿದ್ದ ಜೆಎನ್ಯು ವಿದ್ಯಾರ್ಥಿ ಸಜೀಬ್ (ಸೈಯದ್) ವಿರುದ್ಧ ನಿನ್ನೆ ಎಫ್ಐಆರ್ ದಾಖಲಾಗಿದೆ. ಅದರ ಬೆನ್ನಲ್ಲೇ ಹುತಾತ್ಮ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಪತ್ನಿ ನಿರ್ಮಲಾ ಖನ್ನಾ, ಸೈಯದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರೆಲ್ಲ ತುಕ್ಡೆ ತುಕ್ಡೆ ಗ್ಯಾಂಗ್ನವರು. ಸೇನೆ ವಿರುದ್ಧ ಮಾತನಾಡುವ ಇಂಥ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ರಿಪೋರ್ಟಿಂಗ್ ಕರ್ನಾಟಕ ಬೆಸ್ಟ್ – ಸ್ಟ್ಯಾನ್ ಫೋರ್ಡ್ ಅಧ್ಯಯನ … Continue reading ನಾಚಿಕೆ ಆಗಬೇಕು ತುಕ್ಡೆ ತುಕ್ಡೆ ಗ್ಯಾಂಗ್ನವರಿಗೆ..ರಾಷ್ಟ್ರಕ್ಕೇ ಮಾರಕ ಅವರು: ಹುತಾತ್ಮ ಯೋಧನ ಪತ್ನಿಯ ಆಕ್ರೋಶ
Copy and paste this URL into your WordPress site to embed
Copy and paste this code into your site to embed