Editorial: ದಸರಾ ಸಂಭ್ರಮದೊಂದಿಗೆ ಸುರಕ್ಷತೆಯೂ ಆದ್ಯತೆಯಾಗಲಿ

ನಾಡಹಬ್ಬ ದಸರಾ ಎಂದರೆ ಜನರಲ್ಲಿ ವಿಶೇಷ ಸಂಭ್ರಮ, ಆನಂದ. ಅದರಲ್ಲೂ ಮೈಸೂರು ದಸರಾದ ಸೊಗಡು, ಸಾಂಸ್ಕೃತಿಕ ಶ್ರೀಮಂತಿಕೆ ಅನನ್ಯ. ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಮೈಸೂರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬರುವುದು ವಾಡಿಕೆ. ಆದರೆ, ಈ ಬಾರಿ ಪರಿಸ್ಥಿತಿ ಎಲ್ಲವೂ ತಿರುವುಮುರುವಾಗಿದೆ. ಕರೊನಾ ಎಲ್ಲ ಹಬ್ಬ, ಉತ್ಸವಗಳನ್ನು ಆಪೋಶನ ತೆಗೆದುಕೊಂಡಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಇಳಿಕೆ ಆಗುತ್ತಿದ್ದರೂ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಅದರಲ್ಲೂ, ಮೈಸೂರು ಕರೊನಾ ಹಾಟ್​ಸ್ಪಾಟ್ … Continue reading Editorial: ದಸರಾ ಸಂಭ್ರಮದೊಂದಿಗೆ ಸುರಕ್ಷತೆಯೂ ಆದ್ಯತೆಯಾಗಲಿ