ರಾಷ್ಟ್ರ ರಾಜಧಾನಿಯಲ್ಲಿ ಮಾರ್ದನಿಸಿತು ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ ಸಾರ್ವಜನಿಕ ಕಾರ್ಯಕ್ರಮ..

ನವದೆಹಲಿ: ಈಶ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಮಣ್ಣು ಉಳಿಸಿ ಅಭಿಯಾನ ಅಂಗವಾಗಿ ಹಮ್ಮಿಕೊಂಡಿರುವ ಜಾಗತಿಕ ಅಭಿಯಾನದ ಸಲುವಾಗಿ ಕೈಗೊಂಡಿರುವ ಏಕಾಂಗಿ ಬೈಕ್ ಪ್ರಯಾಣವು 26 ದೇಶಗಳಲ್ಲಿ ಜಾಗೃತಿ ಮೂಡಿಸಿದ್ದು, ಇತ್ತೀಚೆಗೆ ಭಾರತವನ್ನೂ ಪ್ರವೇಶಿಸಿದೆ. ನೂರು ದಿನಗಳ ಬೈಕ್ ಪ್ರಯಾಣದ ಈ ಅಭಿಯಾನವು 76ನೆಯ ದಿನ ದೆಹಲಿ ತಲುಪಿದ್ದು, ಅಲ್ಲಿ ಅಭಿಯಾನದ ಅಂಗವಾಗಿ ಸದ್ಗುರು ಭಾಗವಹಿಸಿದ ಸಾರ್ವಜನಿಕ ಕಾರ್ಯಕ್ರಮ ರಾಷ್ಟ್ರ ರಾಜಧಾನಿಯಲ್ಲಿ ಸಂಚಲನವನ್ನು ಸೃಷ್ಟಿಸಿದೆ. ದೆಹಲಿಯಲ್ಲಿ ಈ 76ನೇ ದಿನವು ಹಲವಾರು ಸಡಗರದ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಧಾನಿ … Continue reading ರಾಷ್ಟ್ರ ರಾಜಧಾನಿಯಲ್ಲಿ ಮಾರ್ದನಿಸಿತು ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ ಸಾರ್ವಜನಿಕ ಕಾರ್ಯಕ್ರಮ..