ರಾಷ್ಟ್ರ ರಾಜಧಾನಿಯಲ್ಲಿ ಮಾರ್ದನಿಸಿತು ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ ಸಾರ್ವಜನಿಕ ಕಾರ್ಯಕ್ರಮ..
ನವದೆಹಲಿ: ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಮಣ್ಣು ಉಳಿಸಿ ಅಭಿಯಾನ ಅಂಗವಾಗಿ ಹಮ್ಮಿಕೊಂಡಿರುವ ಜಾಗತಿಕ ಅಭಿಯಾನದ ಸಲುವಾಗಿ ಕೈಗೊಂಡಿರುವ ಏಕಾಂಗಿ ಬೈಕ್ ಪ್ರಯಾಣವು 26 ದೇಶಗಳಲ್ಲಿ ಜಾಗೃತಿ ಮೂಡಿಸಿದ್ದು, ಇತ್ತೀಚೆಗೆ ಭಾರತವನ್ನೂ ಪ್ರವೇಶಿಸಿದೆ. ನೂರು ದಿನಗಳ ಬೈಕ್ ಪ್ರಯಾಣದ ಈ ಅಭಿಯಾನವು 76ನೆಯ ದಿನ ದೆಹಲಿ ತಲುಪಿದ್ದು, ಅಲ್ಲಿ ಅಭಿಯಾನದ ಅಂಗವಾಗಿ ಸದ್ಗುರು ಭಾಗವಹಿಸಿದ ಸಾರ್ವಜನಿಕ ಕಾರ್ಯಕ್ರಮ ರಾಷ್ಟ್ರ ರಾಜಧಾನಿಯಲ್ಲಿ ಸಂಚಲನವನ್ನು ಸೃಷ್ಟಿಸಿದೆ. ದೆಹಲಿಯಲ್ಲಿ ಈ 76ನೇ ದಿನವು ಹಲವಾರು ಸಡಗರದ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಧಾನಿ … Continue reading ರಾಷ್ಟ್ರ ರಾಜಧಾನಿಯಲ್ಲಿ ಮಾರ್ದನಿಸಿತು ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ ಸಾರ್ವಜನಿಕ ಕಾರ್ಯಕ್ರಮ..
Copy and paste this URL into your WordPress site to embed
Copy and paste this code into your site to embed