ಗರ್ಭಿಣಿ ಪತ್ನಿಯ ಹತ್ಯೆ ಪ್ರಕರಣ: ಪೊಲೀಸರ ಬಂಧನದಿಂದ ತಪ್ಪಿಸಲು ಆರೋಪಿ ಆಡಿದ್ದ ಆಟ ಅಷ್ಟಿಷ್ಟಲ್ಲ; ತನಿಖೆಯಿಂದ ಹೊರಬಿತ್ತು ಸ್ಫೋಟಕ ಸತ್ಯ!

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಸದ್ದುಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ಆರೋಪಿ ಪತ್ನಿ ನಾಝ್​ಳನ್ನು ಕೊಲೆ ಮಾಡಿ ಎಸ್ಕೇಪ್ ಅಗಿದ್ದ. ಹೆಂಡತಿ ನಾಝ್​ಳನ್ನು ಕೊಲೆ ಮಾಡಲು ಪತಿ ನಾಸಿರ್ ಹುಸೇನ್ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ಬಯಲಾಗಿತ್ತು. ಕೊಲೆಯಾದ ನಾಝ್​, ಸಾಫ್ಟ್‌ವೇರ್ ಹುಡುಗ ಎಂದು ನಾಸಿರ್ ಹುಸೇನ್​ನನ್ನು ಪ್ರೀತಿಸಿ ವಿವಾಹವಾಗಿದ್ದಳು. ಅರೋಪಿ ನಾಸಿರ್ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಹೇಳಲಾಗಿತ್ತು. ಆದರೆ ಆರೋಪಿಯನ್ನು ನಿರಂತರ ತನಿಖೆಗೆ ಒಳಪಡಿಸಿದ ಪೊಲೀಸರು, ಆತ ಬಂಗಾಳದವನಲ್ಲ, … Continue reading ಗರ್ಭಿಣಿ ಪತ್ನಿಯ ಹತ್ಯೆ ಪ್ರಕರಣ: ಪೊಲೀಸರ ಬಂಧನದಿಂದ ತಪ್ಪಿಸಲು ಆರೋಪಿ ಆಡಿದ್ದ ಆಟ ಅಷ್ಟಿಷ್ಟಲ್ಲ; ತನಿಖೆಯಿಂದ ಹೊರಬಿತ್ತು ಸ್ಫೋಟಕ ಸತ್ಯ!