ಮತ್ತೆ ಕೇಳಲಿದೆ ಎಲ್ಲರ ಬಾಯಲ್ಲಿ ‘ಸ್ವಾಮಿಯೇ ಶರಣಂ ಅಯ್ಯಪ್ಪ’; ನಾಳೆಯಿಂದ ತೆರೆಯಲಿದೆ ದೇಗುಲದ ಬಾಗಿಲು…

ಬೆಂಗಳೂರು: ಪ್ರತೀ ವರ್ಷವೂ ಅಯ್ಯಪ್ಪನ ದರ್ಶನವನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಶಬರಿಮಲೆಗೆ ಹರಿದು ಬರುತ್ತದೆ. ಈ ವರ್ಷ ಯಾವಾಗದಿಂದ ಅಯ್ಯಪ್ಪನ ಬಾಗಿಲು ತೆರೆಯುತ್ತದೆ ಎಂದು ಕಾತುರರಾಗಿ ಕಾಯುತ್ತಿದ್ದ ಭಕ್ತರಿಗೆ ಶುಭಸುದ್ದಿ ಇಲ್ಲಿದೆ. ಸ್ವಾಮಿಯೇ ಶರಣಂ ಅಯ್ಯಪ್ಪ… ಸ್ವಾಮಿಯೇ ಶರಣಂ ಅಯ್ಯಪ್ಪ…. ಎಂದು ಹೇಳುತ್ತಾ ಆನಂದ ನೆಮ್ಮದಿ ಪಡೆಯುವ ಭಕ್ತರಿಗೆ ಇದು ಸಂತಸದ ಸುದ್ದಿ. ಈ ವರ್ಷ ನ.17ರಿಂದ ಅಂದರೆ ನಾಳೆಯಿಂದ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳಬಹುದು. ಪ್ರತೀ ವರ್ಷವೂ ಜನರು ಅಯ್ಯಪ್ಪನ ಅನುಗ್ರಹ ಪಡೆಯಲು … Continue reading ಮತ್ತೆ ಕೇಳಲಿದೆ ಎಲ್ಲರ ಬಾಯಲ್ಲಿ ‘ಸ್ವಾಮಿಯೇ ಶರಣಂ ಅಯ್ಯಪ್ಪ’; ನಾಳೆಯಿಂದ ತೆರೆಯಲಿದೆ ದೇಗುಲದ ಬಾಗಿಲು…