ಕುಡುಕರು, ರೌಡಿಗಳಿಗೂ ಹುಡುಗೀರು ಬೀಳ್ತಾರೆ, ನಾನು ಸೌಮ್ಯ ಇದದ್ದೇ ತಪ್ಪಾ?: ಶಾಸಕನೆದುರು ಯುವಕನ ಅಳಲು!

ಚಂದ್ರಪುರ(ಮಹಾರಾಷ್ಟ್ರ): ನಾನು ತುಂಬಾ ಒಳ್ಳೆಯ ಹುಡುಗ. ಪ್ರತಿದಿನ ಕೆಲಸಕ್ಕಾಗಿ ಹತ್ತಾರು ಕಿಲೋ ಮೀಟರ‌ ಗಡಚಂದೂರಿನಿಂದ ರಾಜೂರಕ್ಕೆ ಪ್ರಯಾಣಿಸುತ್ತೇನೆ. ಆದರೆ ಇದುವರೆಗೆ ಒಂದೇ ಒಂದು ಹುಡುಗಿ ನನ್ನತ್ತ ಆಕರ್ಷಿತಳಾಗಿಲ್ಲ. ನನಗೆ ತುಂಬಾ ನೋವಾಗಿದೆ. ಎಂಥೆಂಥವರಿಗೋ, ಕುಡುಕರು, ರೌಡಿಗಳಿಗೂ ಹುಡುಗೀರು ಬೀಳ್ತಾರೆ, ನನ್ನಂಥವನಿಗೆ ಯಾರೂ ಸಿಕ್ತಿಲ್ಲ, ಏನು ಮಾಡೋದು ಸಾರ್‌… ಹೀಗೆಂದು ಮಹಾರಾಷ್ಟ್ರ ಚಂದ್ರಪುರದ ಯುವಕನೊಬ್ಬ ಚಂದ್ರಪುರ ತಾಲೂಕಿನ ಶಾಸಕ ಸುಭಾಷ್ ಧೋತೆ ಅವರಿಗೆ ಪತ್ರದ ಮೂಲಕ ಅಳಲು ತೋಡಿಕೊಂಡಿದ್ದಾನೆ. ಚಂದ್ರಪುರ ತಾಲೂಕಿನಾದ್ಯಂತ ಹಲವಾರು ಹುಡುಗಿಯರಿದ್ದಾರೆ. ಆದರೆ, ನನಗೆ ಯಾವುದೇ … Continue reading ಕುಡುಕರು, ರೌಡಿಗಳಿಗೂ ಹುಡುಗೀರು ಬೀಳ್ತಾರೆ, ನಾನು ಸೌಮ್ಯ ಇದದ್ದೇ ತಪ್ಪಾ?: ಶಾಸಕನೆದುರು ಯುವಕನ ಅಳಲು!