ಹುಡುಗಿ ಫಿಕ್ಸ್ ಆದ್ರೂ ಮದ್ವೆಯಾಕೆ ಮಾಡ್ತಿಲ್ಲ? ಟವರ್ ಏರಿ ಕುಳಿತ ವಿಜಯನಗರದ ಕುವರ!
ವಿಜಯನಗರ: ಮದುವೆಗಾಗಿ ಕಾತರನಾಗಿರುವ ಯುವಕನೊಬ್ಬ ಬೇಗ ಮದುವೆ ಮಾಡಿ ಅಂತ ಟವರ್ ಕಂಬವೇರಿ ಕುಳಿತಿರುವ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ಚಿರಂಜೀವಿ (23) ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ. ಈತನಿಗೆ ಹುಡುಗಿ ಫಿಕ್ಸ್ ಆಗಿದ್ದು, ಮದುವೆಗೆ ವಿಳಂಬ ಆಗುತ್ತಿದೆ. ಈ ಕಾರಣದಿಂದ ಸಿಟ್ಟಿಗೆದ್ದಿರುವ ಯುವಕ, ಹುಡುಗಿ ಫೀಕ್ಸ್ ಮಾಡಿದ ಮೇಲೆ ಮದುವೆ ಮಾಡೋದ್ಯಾಕೆ ತಡ ಎಂದು ಪ್ರತಿಭಟನೆ ರೂಪದಲ್ಲಿ ಟವರ್ ಏರಿದ್ದಾನೆ. ಜಿರಂಜೀವಿಯ ಪಾಲಕರಿಗೆ ಇಬ್ಬರು ಗಂಡು ಮಕ್ಕಳು, ಈತ ಚಿಕ್ಕವನು. ದೊಡ್ಡ … Continue reading ಹುಡುಗಿ ಫಿಕ್ಸ್ ಆದ್ರೂ ಮದ್ವೆಯಾಕೆ ಮಾಡ್ತಿಲ್ಲ? ಟವರ್ ಏರಿ ಕುಳಿತ ವಿಜಯನಗರದ ಕುವರ!
Copy and paste this URL into your WordPress site to embed
Copy and paste this code into your site to embed