VIDEO: ಮಹಾಮಸ್ತಕಾಭಿಷೇಕದ ವೇಳೆ ಕಣ್ಣುಬಿಟ್ಟ ಅಯ್ಯಪ್ಪ? ಮಣಿಕಂಠನ ವಿಡಿಯೋ ನೋಡಿ ಪುಳಕಗೊಂಡ ಭಕ್ತಾದಿಗಳು

ಕೊಯಮತ್ತೂರು (ತಮಿಳುನಾಡು): ದೇವರ ವಿಗ್ರಹಗಳು ಕಣ್ಣುಬಿಡುವುದು, ಗಣಪತಿ ಹಾಲು ಕುಡಿಯುವುದು, ಕೆಲವೊಂದು ಗಿಡಗಳಿಂದ ಹಾಲು ಸುರಿಯುವುದು… ಹೀಗೆ ಅನೇಕ ಘಟನೆಗಳು ಆಗಾಗ್ಗೆ ಜರುಗುತ್ತಲೇ ಇರುತ್ತವೆ. ಇವುಗಳ ಸುದ್ದಿಯಾಗುತ್ತಿದ್ದಂತೆಯೇ ಭಕ್ತಾದಿಗಳು ಸ್ಥಳಕ್ಕೆ ದೌಡಾಯಿಸಿ ವಿಶೇಷ ಪೂಜೆ ಮಾಡಿಸುವುದು ಉಂಟು. ಎಷ್ಟೋ ಸಂದರ್ಭದಲ್ಲಿ ಇದು ನಿಜವಾದದ್ದಲ್ಲ, ಬದಲಿಗೆ ಇದರಲ್ಲಿರುವ ವೈಜ್ಞಾನಿಕ ಕಾರಣಗಳೇ ಬೇರೆ ಎಂದು ಸಾಬೀತಾಗಿದ್ದು ಉಂಟು. ಅದೇನೇ ಇದ್ದರೂ ಈಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೇನೆಂದರೆ, ತಮಿಳುನಾಡಿನ ಸೆಲ್ವಪುರಂನ ತಿಲ್ಲೈ ನಗರದ … Continue reading VIDEO: ಮಹಾಮಸ್ತಕಾಭಿಷೇಕದ ವೇಳೆ ಕಣ್ಣುಬಿಟ್ಟ ಅಯ್ಯಪ್ಪ? ಮಣಿಕಂಠನ ವಿಡಿಯೋ ನೋಡಿ ಪುಳಕಗೊಂಡ ಭಕ್ತಾದಿಗಳು