ಉತ್ತರಾಖಂಡದಲ್ಲಿ ಮತ್ತೆ ಶಾಕ್​- ನದಿನೀರಿನ ಮಟ್ಟ ಹೆಚ್ಚಳ, 34 ಮೃತದೇಹ ಪತ್ತೆ; ರಕ್ಷಣಾ ಕಾರ್ಯ ಸ್ಥಗಿತ

ಉತ್ತರಾಖಂಡ್:‌ ಉತ್ತರಾಖಂಡದಲ್ಲಿ ಕೆಲ ದಿನಗಳ ಹಿಂದೆ ಉಂಟಾದ ಹಿಮಸ್ಫೋಟಕ್ಕೆ ಸಂಬಂಧಿಸಿದಂತೆ ಇದುವರೆಗೆ 34 ಮೃತದೇಹಗಳು ಪತ್ತೆಯಾಗಿವೆ. ಇನ್ನೂ 200ಕ್ಕೂ ಅಧಿಕ ಮಂದಿ ಬದುಕಿರುವ ಬಗ್ಗೆ ಸಂದೇಹ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿರುವ ಮಧ್ಯಯೇ ರಿಷಿಗಂಗಾ ನದಿ ಮತ್ತೆ ಉಕ್ಕಿ ಹರಿಯಲು ಶುರುವಾಗಿದೆ. ಈ ಹಿನ್ನೆಲೆಯಲ್ಲಿ ‌ ಚೆಮೋಲಿಯ ರೇಣಿ ಮತ್ತು ತಪೋವನ್ ಗ್ರಾಮದಲ್ಲಿ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಕಳೆದ ಭಾನುವಾರ ಹಿಮ ಸ್ಫೋಟ ದುರಂತ ಸಂಭವಿಸಿದ ಬಳಿಕ ತಪೋವನದಲ್ಲಿ … Continue reading ಉತ್ತರಾಖಂಡದಲ್ಲಿ ಮತ್ತೆ ಶಾಕ್​- ನದಿನೀರಿನ ಮಟ್ಟ ಹೆಚ್ಚಳ, 34 ಮೃತದೇಹ ಪತ್ತೆ; ರಕ್ಷಣಾ ಕಾರ್ಯ ಸ್ಥಗಿತ