ನಿನ್ನೆಯವರೆಗೆ ಇಡಿ ಅಧಿಕಾರಿ, ಇಂದು ಬಿಜೆಪಿ ಅಭ್ಯರ್ಥಿ! ಟಿಕೆಟ್‌ಗೆ ಕಾದು ಕುಳಿತವರಿಗೆ ಶಾಕ್‌… ಯಾರಿವರು?

ಲಖನೌ: ಹಿಂದಿನ ದಿನದವರೆಗೂ ಜಾರಿ ನಿರ್ದೇಶನಾಲಯದ ಅಧಿಕಾರಿ, ಮಾರನೆಯ ದಿನ ಬಿಜೆಪಿ ಅಭ್ಯರ್ಥಿ! ಇಂಥದ್ದೊಂದು ಕುತೂಹಲ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇದ್ದು, ಇದಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಲಖನೌನ ಸರೋಜಿನಿ ನಗರದ ಮೇಲೆ ಅತಿಯಾದ ಆಸೆ ಇಟ್ಟುಕೊಂಡಿದ್ದ ಅಭ್ಯರ್ಥಿಗಳಿಗೆ ಟಿಕೆಟ್‌ ಸಿಗಲಿಲ್ಲ, ಬದಲಿಗೆ ಜಾರಿ ನಿರ್ದೇಶನಾಲಯದ (ಇಡಿ) ಜಂಟಿ ನಿರ್ದೇಶಕರಾಗಿದ್ದ ರಾಜೇಶ್ವರ್ ಸಿಂಗ್ ಅವರಿಗೆ ಟಿಕೆಟ್‌ ನೀಡಲಾಗಿದೆ. ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮರುದಿನವೇ ಬಿಜೆಪಿಯನ್ನು … Continue reading ನಿನ್ನೆಯವರೆಗೆ ಇಡಿ ಅಧಿಕಾರಿ, ಇಂದು ಬಿಜೆಪಿ ಅಭ್ಯರ್ಥಿ! ಟಿಕೆಟ್‌ಗೆ ಕಾದು ಕುಳಿತವರಿಗೆ ಶಾಕ್‌… ಯಾರಿವರು?