ಆರೋಗ್ಯ ಅಭಿಯಾನದಡಿ ಶುಶ್ರೂಷಕರ ನೇಮಕಾತಿ- ಎಸ್ಎಸ್ಎಲ್ಸಿ ಆದವರಿಗೂ ಅವಕಾಶ
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಡಿಇಐಸಿ ಕಾರ್ಯಕ್ರಮ, ಎನ್ಪಿಪಿಸಿಡಿ ಕಾರ್ಯಕ್ರಮ, ಎನ್ಯುಎಫ್ಎಚ್ಎಂ ಕಾರ್ಯಕ್ರಮದಡಿ ಕೆಳಕಂಡ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ. ಒಟ್ಟು ಹುದ್ದೆಗಳು: 45 ಹುದ್ದೆ ವಿವರ * ಶುಶ್ರೂಷಕರು – 11 * ನೇತ್ರ ಸಹಾಯಕರು – 3 * ಆಡಿಯೋಮೆಟ್ರಿಕ್ ಅಸಿಸ್ಟೆಂಟ್ – 1 * … Continue reading ಆರೋಗ್ಯ ಅಭಿಯಾನದಡಿ ಶುಶ್ರೂಷಕರ ನೇಮಕಾತಿ- ಎಸ್ಎಸ್ಎಲ್ಸಿ ಆದವರಿಗೂ ಅವಕಾಶ
Copy and paste this URL into your WordPress site to embed
Copy and paste this code into your site to embed