ಟೈಲರ್​ ರುಂಡ ಕಡಿದವನ ಬೈಕ್​​ ನಂಬರ್​ ಬಿಚ್ಚಿಟ್ಟ ಭಯಾನಕ ಕಥೆ! ಈ ಸಂಖ್ಯೆ ಪಡೆಯಲು ಲಕ್ಷ ಲಕ್ಷ ನೀಡಿದ್ದ…

ಉದಯಪುರ (ರಾಜಸ್ಥಾನ): ಹಿಂದೂದೇವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್​ ಕುರಿತು ಮಾತನಾಡಿದ್ದ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಪರ ಪೋಸ್ಟ್​ ಹಾಕಿದ್ದ ರಾಜಸ್ಥಾನದ ಉದಯಪುರದ ಟೈಲರ್​ ರುಂಡವನ್ನು ಕಡಿದಿರುವ ಘಟನೆ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಕ್ರೂರಿಗಳಿಗೆ ಪಾಕಿಸ್ತಾನ ಹಾಗೂ ಐಸಿಸ್​ ಲಿಂಕ್​ ಇರುವುದು ಇದಾಗಲೇ ಮೇಲ್ನೋಟಕ್ಕೆ ಸಾಬೀತಾಗಿರುವ ಬೆನ್ನಲ್ಲೇ ಮತ್ತಷ್ಟು ಭಯಾನಕ ಕೃತ್ಯಗಳು ಹೊರಕ್ಕೆ ಬರುತ್ತಿವೆ. ಟೈಲರ್​ ಕನ್ಹಯ್ಯಲಾಲ್​ ಅವರ ಕೊಲೆ ಮಾಡಿ, ಅದರ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟು ಎಸ್ಕೇಪ್​ ಆಗುವಾಗ … Continue reading ಟೈಲರ್​ ರುಂಡ ಕಡಿದವನ ಬೈಕ್​​ ನಂಬರ್​ ಬಿಚ್ಚಿಟ್ಟ ಭಯಾನಕ ಕಥೆ! ಈ ಸಂಖ್ಯೆ ಪಡೆಯಲು ಲಕ್ಷ ಲಕ್ಷ ನೀಡಿದ್ದ…