ಟೈಲರ್ ರುಂಡ ಕಡಿದವನ ಬೈಕ್ ನಂಬರ್ ಬಿಚ್ಚಿಟ್ಟ ಭಯಾನಕ ಕಥೆ! ಈ ಸಂಖ್ಯೆ ಪಡೆಯಲು ಲಕ್ಷ ಲಕ್ಷ ನೀಡಿದ್ದ…
ಉದಯಪುರ (ರಾಜಸ್ಥಾನ): ಹಿಂದೂದೇವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್ ಕುರಿತು ಮಾತನಾಡಿದ್ದ ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ರಾಜಸ್ಥಾನದ ಉದಯಪುರದ ಟೈಲರ್ ರುಂಡವನ್ನು ಕಡಿದಿರುವ ಘಟನೆ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಕ್ರೂರಿಗಳಿಗೆ ಪಾಕಿಸ್ತಾನ ಹಾಗೂ ಐಸಿಸ್ ಲಿಂಕ್ ಇರುವುದು ಇದಾಗಲೇ ಮೇಲ್ನೋಟಕ್ಕೆ ಸಾಬೀತಾಗಿರುವ ಬೆನ್ನಲ್ಲೇ ಮತ್ತಷ್ಟು ಭಯಾನಕ ಕೃತ್ಯಗಳು ಹೊರಕ್ಕೆ ಬರುತ್ತಿವೆ. ಟೈಲರ್ ಕನ್ಹಯ್ಯಲಾಲ್ ಅವರ ಕೊಲೆ ಮಾಡಿ, ಅದರ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟು ಎಸ್ಕೇಪ್ ಆಗುವಾಗ … Continue reading ಟೈಲರ್ ರುಂಡ ಕಡಿದವನ ಬೈಕ್ ನಂಬರ್ ಬಿಚ್ಚಿಟ್ಟ ಭಯಾನಕ ಕಥೆ! ಈ ಸಂಖ್ಯೆ ಪಡೆಯಲು ಲಕ್ಷ ಲಕ್ಷ ನೀಡಿದ್ದ…
Copy and paste this URL into your WordPress site to embed
Copy and paste this code into your site to embed