ಕೋರ್ಟ್‌ ಆದೇಶಕ್ಕಿಲ್ಲ ಕಿಮ್ಮತ್ತು: ಮಂಗಳೂರಿನ 2 ಕಾಲೇಜುಗಳಿಗೆ ರಜೆ- ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನ

ಮಂಗಳೂರು: ತನ್ನ ಅಂತಿಮ ಆದೇಶದವರೆಗೆ ಕಾಲೇಜಿನ ಸಮವಸ್ತ್ರವನ್ನೇ ಪಾಲನೆ ಮಾಡುವಂತೆ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶಕ್ಕೆ ಕಿಮ್ಮತ್ತು ಕೊಡದ ವಿದ್ಯಾರ್ಥಿನಿಯರು ಹಿಜಾಬ್‌ ಬೇಕೆಂದು ಕಾಲೇಜುಗಳಲ್ಲಿ ಪಟ್ಟುಹಿಡಿಯುತ್ತಿದ್ದಾರೆ. ವಿನಾಕಾರಣ ಗಲಭೆ ಸೃಷ್ಟಿಸುವ ಸಲುವಾಗಿಯೇ ಈ ಮುಗ್ಧ ವಿದ್ಯಾರ್ಥಿನಿಯರನ್ನು ಬಲಿಪಶು ಮಾಡಲಾಗುತ್ತಿದ್ದು, ಇದರಿಂದಾಗಿ ಉಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಯವಾಗುತ್ತಿದೆ. ಮಂಗಳೂರಿನ ಎರಡು ಕಾಲೇಜುಗಳಲ್ಲಿ ನಡೆದ ಹಿಜಾಬ್‌ ಗಲಾಟೆಗೆ ಸಂಬಂಧಿಸಿದಂತೆ ಎರಡೂ ಕಾಲೇಜುಗಳಿಗೆ ಅನಿರ್ಧಿಷ್ಟಾವಧಿಯ ರಜೆ ಘೋಷಿಸಲಾಗಿದೆ. ಕಾರ್ ಸ್ಟ್ರೀಟ್​ನಲ್ಲಿರುವ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ … Continue reading ಕೋರ್ಟ್‌ ಆದೇಶಕ್ಕಿಲ್ಲ ಕಿಮ್ಮತ್ತು: ಮಂಗಳೂರಿನ 2 ಕಾಲೇಜುಗಳಿಗೆ ರಜೆ- ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನ