ನಂಗೆ ಬಿಟ್ಟು ನೀನ್ಯಾಕೆ ಬಂದ್ಯಲೆ… ನಾ ಬಂದ್ರೆ ನಿಂಗೆ ಏನಾಯ್ತಲೇ… ಇಬ್ಬರು ಚಾಲಕರ ಜಗಳದಲ್ಲಿ ಬಸ್ಸಾಯ್ತು ಸೀಜ್!
ಮಂಗಳೂರು: ಆಮೇಲೆ ಬರಬೇಕಿದ್ದ ಬಸ್ಸು ಮೊದಲೇ ಬಂದಿದ್ದರಿಂದ ಎರಡು ಖಾಸಗಿ ಬಸ್ಗಳ ಚಾಲಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಿಂದ ಉಡುಪಿಗೆ ಸಾಗುತ್ತಿದ್ದ ವಿಶಾಲ್ ಖಾಸಗಿ ಬಸ್ ಹಾಗೂ ನವದುರ್ಗಾ ಬಸ್ಸಿನ ಚಾಲಕರು ಹೊಡೆದಾಡಿಕೊಂಡವರು. ಟೈಂ ಕೀಪಿಂಗ್ ಕುರಿತಂತೆ ಉಚ್ಚಿಲ ಪೇಟೆಯಲ್ಲಿ ಈ ಇಬ್ಬರು ಚಾಲಕರು ಹೊಡೆದಾಡಿಕೊಂಡಿದ್ದಾರೆ. ಪಡುಬಿದ್ರಿಯಿಂದ ಬರುವಾಗ ಸಮಯದಲ್ಲಿ ಏರುಪೇರಾಗಿ ನವದುರ್ಗಾ ಬಸ್ಸು ಮುಂದೆ ಬಂದಿತ್ತು. ಹಿಂದಿನಿಂದ ಬಂದ ವಿಶಾಲ್ ಬಸ್ಸಿನ ಚಾಲಕ ಸಿದ್ದಿಕ್ ಕೆಳಗಿಳಿದು ನವದುರ್ಗಾ ಬಸ್ಸಿನ ಚಾಲಕ ಇಕ್ಬಾಲ್ … Continue reading ನಂಗೆ ಬಿಟ್ಟು ನೀನ್ಯಾಕೆ ಬಂದ್ಯಲೆ… ನಾ ಬಂದ್ರೆ ನಿಂಗೆ ಏನಾಯ್ತಲೇ… ಇಬ್ಬರು ಚಾಲಕರ ಜಗಳದಲ್ಲಿ ಬಸ್ಸಾಯ್ತು ಸೀಜ್!
Copy and paste this URL into your WordPress site to embed
Copy and paste this code into your site to embed