ಪತ್ನಿ ಸತ್ತ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ! ಕುಣಿಗಲ್ ನವದಂಪತಿಯ ಘೋರ ಅಂತ್ಯ
ತುಮಕೂರು: ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಕೇಳಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ದುರಂತವೊಂದು ತುಮಕೂರಿನ ಕುಣಿಗಲ್ ಕುಣಿಗಲ್ ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ. ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಕೆಂಪಸಾಗರದ ಮುನಿರಾಜು (26), ವರಲಕ್ಷ್ಮಿ(22) ಈ ದುರಂತ ಅಂತ್ಯ ಕಂಡಿದ್ದಾರೆ. ವರಲಕ್ಷ್ಮಿಯವರು ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿ ಜಗಳವಾಡಿಕೊಂಡಿದ್ದರಿಂದ ವರಲಕ್ಷ್ಮಿ ಅವರು ತವರಿಗೆ ಹೋಗಿದ್ದರು. ಅಲ್ಲಿಗೆ ಹೋಗಿ ಮುನಿರಾಜು ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ. ಗಂಡನ ಮನೆಗೆ ವಾಪಸಾದ ವರಲಕ್ಷ್ಮಿ ಯಾರೂ ಇಲ್ಲದ … Continue reading ಪತ್ನಿ ಸತ್ತ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ! ಕುಣಿಗಲ್ ನವದಂಪತಿಯ ಘೋರ ಅಂತ್ಯ
Copy and paste this URL into your WordPress site to embed
Copy and paste this code into your site to embed