ಪತ್ನಿ ಸತ್ತ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ! ಕುಣಿಗಲ್‌ ನವದಂಪತಿಯ ಘೋರ ಅಂತ್ಯ

ತುಮಕೂರು: ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಕೇಳಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ದುರಂತವೊಂದು ತುಮಕೂರಿನ ಕುಣಿಗಲ್‌ ಕುಣಿಗಲ್ ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ. ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಕೆಂಪಸಾಗರದ ಮುನಿರಾಜು (26), ವರಲಕ್ಷ್ಮಿ(22) ಈ ದುರಂತ ಅಂತ್ಯ ಕಂಡಿದ್ದಾರೆ. ವರಲಕ್ಷ್ಮಿಯವರು ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿ ಜಗಳವಾಡಿಕೊಂಡಿದ್ದರಿಂದ ವರಲಕ್ಷ್ಮಿ ಅವರು ತವರಿಗೆ ಹೋಗಿದ್ದರು. ಅಲ್ಲಿಗೆ ಹೋಗಿ ಮುನಿರಾಜು ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ. ಗಂಡನ ಮನೆಗೆ ವಾಪಸಾದ ವರಲಕ್ಷ್ಮಿ ಯಾರೂ ಇಲ್ಲದ … Continue reading ಪತ್ನಿ ಸತ್ತ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ! ಕುಣಿಗಲ್‌ ನವದಂಪತಿಯ ಘೋರ ಅಂತ್ಯ