ಗರ್ಭದಿಂದ ಮಗು ಹೊರಕ್ಕೆ, ಟವಲ್​ ಹೊಟ್ಟೆಯೊಳಕ್ಕೆ- ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ನರಳಾಟ!

ಲುಧಿಯಾನಾ (ಪಂಜಾಬ್​): ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ ಅದೆಷ್ಟೋ ಸಲ ಈ ವೈದ್ಯರೇ ಎಡವಟ್ಟು ಮಾಡಿ ಜನರ ಪ್ರಾಣವನ್ನೇ ತೆಗೆಯುವುದೋ ಇಲ್ಲವೇ ರೋಗಿಗಳು ಕ್ರೂರವಾದ ಹಿಂಸೆ ಅನುಭವಿಸುವಂತೆ ಮಾಡುವುದೋ ನಡೆದೇ ಇದೆ. ಅಂಥದ್ದೇ ಒಂದು ಆಘಾತಕಾರಿ ಘಟನೆ ಪಂಜಾಬ್​ನ ಲುಧಿಯಾನಾದಲ್ಲಿ ನಡೆದಿದೆ. ಡಿಸೆಂಬರ್ 8ರಂದು ರವೀಂದರ್ ಸಿಂಗ್ ಎನ್ನುವವರು ತಮ್ಮ ತುಂಬು ಗರ್ಭಿಣಿ ಪತ್ನಿಯನ್ನು ಡೆಲಿವರಿಗಾಗಿ ಕರೆತಂದಿದ್ದರು. ಅವರಿಗೆ ನಾರ್ಮಲ್​ ಹೆರಿಗೆ ಆಗುವುದಿಲ್ಲ, ಸಿಸೇರಿಯನ್ ಮಾಡಬೇಕು ಎಂದು ವೈದ್ಯರು ಹೇಳಿದರು. ಅದಕ್ಕೆ … Continue reading ಗರ್ಭದಿಂದ ಮಗು ಹೊರಕ್ಕೆ, ಟವಲ್​ ಹೊಟ್ಟೆಯೊಳಕ್ಕೆ- ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ನರಳಾಟ!