ಗರ್ಭದಿಂದ ಮಗು ಹೊರಕ್ಕೆ, ಟವಲ್ ಹೊಟ್ಟೆಯೊಳಕ್ಕೆ- ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ನರಳಾಟ!
ಲುಧಿಯಾನಾ (ಪಂಜಾಬ್): ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ ಅದೆಷ್ಟೋ ಸಲ ಈ ವೈದ್ಯರೇ ಎಡವಟ್ಟು ಮಾಡಿ ಜನರ ಪ್ರಾಣವನ್ನೇ ತೆಗೆಯುವುದೋ ಇಲ್ಲವೇ ರೋಗಿಗಳು ಕ್ರೂರವಾದ ಹಿಂಸೆ ಅನುಭವಿಸುವಂತೆ ಮಾಡುವುದೋ ನಡೆದೇ ಇದೆ. ಅಂಥದ್ದೇ ಒಂದು ಆಘಾತಕಾರಿ ಘಟನೆ ಪಂಜಾಬ್ನ ಲುಧಿಯಾನಾದಲ್ಲಿ ನಡೆದಿದೆ. ಡಿಸೆಂಬರ್ 8ರಂದು ರವೀಂದರ್ ಸಿಂಗ್ ಎನ್ನುವವರು ತಮ್ಮ ತುಂಬು ಗರ್ಭಿಣಿ ಪತ್ನಿಯನ್ನು ಡೆಲಿವರಿಗಾಗಿ ಕರೆತಂದಿದ್ದರು. ಅವರಿಗೆ ನಾರ್ಮಲ್ ಹೆರಿಗೆ ಆಗುವುದಿಲ್ಲ, ಸಿಸೇರಿಯನ್ ಮಾಡಬೇಕು ಎಂದು ವೈದ್ಯರು ಹೇಳಿದರು. ಅದಕ್ಕೆ … Continue reading ಗರ್ಭದಿಂದ ಮಗು ಹೊರಕ್ಕೆ, ಟವಲ್ ಹೊಟ್ಟೆಯೊಳಕ್ಕೆ- ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ನರಳಾಟ!
Copy and paste this URL into your WordPress site to embed
Copy and paste this code into your site to embed