ಯೋಗಿ ಸಂಪುಟದಿಂದ ಉರುಳಿತು ಮತ್ತೊಂದು ‘ವಿಕೆಟ್‌’! ಮೂವರು ಸಚಿವರು, 9 ಶಾಸಕರ ರಾಜೀನಾಮೆ

ಲಖನೌ: ಉತ್ತರ ಪ್ರದೇಶದಲ್ಲಿ ರಾಜೀನಾಮೆಯ ಪರ್ವ ಶುರುವಾಗಿದೆ. ಇನ್ನೇನು ಚುನಾವಣೆ ಹೊಸ್ತಿನಲ್ಲಿ ಇರುವಾಗಲೇ ಒಬ್ಬರ ಮೇಲೊಬ್ಬ ಸಚಿವರು, ಶಾಸಕರು ರಾಜೀನಾಮೆ ಕೊಡುತ್ತಿದ್ದಾರೆ. ಇದಾಗಲೇ ಇಬ್ಬರು ಸಚಿವರು ರಾಜೀನಾಮೆ ನೀಡಿರುವುದು ನುಂಗಲಾರದ ತುತ್ತಾಗಿರುವ ಹೊತ್ತಿನಲ್ಲಿಯೇ ಇಂದು ಸಚಿವ ಧರಂ ಸಿಂಗ್ ಸೈನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದ ಸೈನಿಯವರು ತಮಗೆ ಮಂಜೂರು ಮಾಡಿದ್ದ ಭದ್ರತೆ ಮತ್ತು ನಿವಾಸವನ್ನು ಬುಧವಾರ (ಡಿ.12) ಹಿಂದಿರುಗಿಸಿದ್ದರು. ಆದ್ದರಿಂದ ಅವರ ರಾಜೀನಾಮೆ ನಿಚ್ಚಳವಾಗಿತ್ತು. ಅದರಂತೆ … Continue reading ಯೋಗಿ ಸಂಪುಟದಿಂದ ಉರುಳಿತು ಮತ್ತೊಂದು ‘ವಿಕೆಟ್‌’! ಮೂವರು ಸಚಿವರು, 9 ಶಾಸಕರ ರಾಜೀನಾಮೆ