ಮದ್ಯದ ಕಿಕ್ಕೇರಿಸಿಕೊಂಡು ಪಾಠ ಮಾಡ್ತಿದ್ದ ಕುಣಿಗಲ್​ ಸರ್ಕಾರಿ ಟೀಚರ್ ಸಸ್ಪೆಂಡ್​!

ತುಮಕೂರು: ಮದ್ಯ ಸೇವಿಸಿ ಶಾಲೆಗೆ ಬಂದ ಕುಡುಕ ಮೇಸ್ಟ್ರು ಅಮಾನತು ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕಾಂತರಾಜು ಎನ್ನುವವರು ಅಮಾನತಾಗಿರುವ ಶಿಕ್ಷಕ. ಇವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೊಸಕೆರೆ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ರಾಮನಗರ ಜಿಲ್ಲೆಯಿಂದ ಕುಣಿಗಲ್ ತಾಲ್ಲೂಕಿನ ಹೊಸಕೆರೆ ಶಾಲೆಗೆ ಇವರು ವರ್ಗಾವಣೆ ಗೊಂಡಿದ್ದರು. ಇವರು ಕುಡಿದು ಬಂದು ಪಾಠ ಮಾಡುತ್ತಿದ್ದುದರಿಂದ ಗ್ರಾಮಸ್ಥರು. ಬಿಇಒ ತಿಮ್ಮರಾಜುಗೆ ದೂರು ನೀಡಿದ್ದರು. ಈ ಹಿಂದೆಯೇ ಎರಡು ಬಾರಿ ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದರು. … Continue reading ಮದ್ಯದ ಕಿಕ್ಕೇರಿಸಿಕೊಂಡು ಪಾಠ ಮಾಡ್ತಿದ್ದ ಕುಣಿಗಲ್​ ಸರ್ಕಾರಿ ಟೀಚರ್ ಸಸ್ಪೆಂಡ್​!