ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೆಲ ತಿಂಗಳ ಹಿಂದಷ್ಟೇ ಬೆದರಿಕೆ ಪತ್ರ ಬಂದಿತ್ತು. ಅದೇ ಮಾದರಿಯಲ್ಲಿ ಈಗ ಮತ್ತೊಂದು ಪತ್ರ ಬಂದಿದ್ದು, ಅದರಲ್ಲಿ ಪತ್ರ ಬರೆದಿರುವವ ತನ್ನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನೂ ನಮೂದು ಮಾಡಿದ್ದಾನೆ! ಇತ್ತೀಚೆಗಷ್ಟೇ ಲಖನೌ ಸೇರಿದಂತೆ ಹಲವು ಜಿಲ್ಲೆಗಳ ಧಾರ್ಮಿಕ ಸ್ಥಳಗಳನ್ನು ಸ್ಫೋಟಿಸುವ ಬೆದರಿಕೆ ಪತ್ರಗಳು ಬಾಂಬ್ಗಳೊಂದಿಗೆ ಬಂದಿದ್ದವು. ಇದರ ಬೆನ್ನಲ್ಲೇ ಇದೀಗ ಮತ್ತೆ ಬೆದರಿಕೆ ಪತ್ರ ಬಂದಿದೆ. ಯೋಗಿ ಅವರ ಜತೆ ಭಾರತೀಯ ಕಿಸಾನ್ ಮಂಚ್ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ … Continue reading ನಾನು ಅಜ್ಮಲ್… ನನ್ನ ಡಿಟೇಲ್ಸ್ ಇಲ್ಲಿದೆ… ಏನೂ ಮಾಡಲಾರಿರಿ… ಕೌಂಟ್ಡೌನ್ ಶುರುವಾಗಿದೆ… ಸಿಎಂ ಯೋಗಿಗೆ ಬೆದರಿಕೆ ಪತ್ರ…
Copy and paste this URL into your WordPress site to embed
Copy and paste this code into your site to embed