ದೇವಾಲಯದ ಮೇಲೆ ಅರ್ಧಚಂದ್ರಾಕೃತಿ ಬರೆದ ಪೇಂಟರ್: ಗ್ರಾಮಸ್ಥರಿಗೆ ಸಿಕ್ಕಿಬೀಳ್ತಿದ್ದಂತೆಯೇ ಹೇಳಿದ್ದೇನು ಗೊತ್ತಾ?
ಬಾಗಲಕೋಟೆ: ಇಲ್ಲಿಯ ಹನುಮಾನ ದೇವಸ್ಥಾನದ ಕಂಪೌಂಡ್ ಮೇಲೆ ಅರ್ಧಚಂದ್ರಾಕೃತಿ 786 ಎಂದು ಬರೆದು ಅದರ ಮೇಲೆ ಅಸಿಫ್ ಎಂದು ಯುವಕನೊಬ್ಬ ಬರೆದದ್ದು ಭಾರಿ ಕೋಲಾಹಲ ಸೃಷ್ಟಿಸಿರುವ ಘಟನೆ ನಡೆದಿದೆ. ಈ ರೀತಿ ದುಷ್ಕೃತ್ಯ ಎಸೆಯುತ್ತಲೇ ಯುವಕನನ್ನು ಮರಕ್ಕೆ ಕಟ್ಟಿದ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರು ತೋಟದ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಸಿಫ್ ಮನಗೂಳಿ ಎಂಬ ಯುವಕನಿಂದ ಈ ಕೃತ್ಯ ನಡೆದಿದೆ. ಈತನನ್ನು ಮರಕ್ಕೆ ಕಟ್ಟಿ ಛೀಮಾರಿ ಹಾಕಿದ … Continue reading ದೇವಾಲಯದ ಮೇಲೆ ಅರ್ಧಚಂದ್ರಾಕೃತಿ ಬರೆದ ಪೇಂಟರ್: ಗ್ರಾಮಸ್ಥರಿಗೆ ಸಿಕ್ಕಿಬೀಳ್ತಿದ್ದಂತೆಯೇ ಹೇಳಿದ್ದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed