ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡ್ಕೂಲರ್‌ ಪುತ್ರ ಎಂ.ಎಸ್‌.ಧೋನಿ!

ರಾಯ್ಪುರ (ಛತ್ತೀಸಗಢ): ನನ್ನ ಹೆಸರು ಮಹೇಂದ್ರ ಸಿಂಗ್‌ ಧೋನಿ. ನನಗೆ ಶಿಕ್ಷಕನಾಗುವ ಎಲ್ಲಾ ಅರ್ಹತೆ ಇದ್ದು, ನನಗೆ ಹುದ್ದೆ ನೀಡಿ ಎಂಬ ಅರ್ಜಿಯೊಂದು ಛತ್ತೀಸಘಡ ಸರ್ಕಾರಕ್ಕೆ ಬಂದಿದ್ದು, ಇದರಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಹೆಸರೂ ಸೇರಿಸಲಾಗಿದೆ. ಈ ಅರ್ಜಿಯಲ್ಲಿ ತಂದೆಯ ಜಾಗದಲ್ಲಿ ಸಚಿನ್‌ ತೆಂಡೂಲ್ಕರ್‌ ಹೆಸರು ಹಾಕಲಾಗಿದ್ದು, ವಿಚಿತ್ರ ಎಂದರೆ ಈ ಅರ್ಜಿಯು ಷಾರ್ಟ್‌ಲಿಸ್ಟ್‌ನಲ್ಲಿ ಕೂಡ ಆಯ್ಕೆಯಾಗಿಬಿಟ್ಟಿದೆ! ಛತ್ತೀಸಘಡದಲ್ಲಿ 14,850 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಇಂಥದ್ದೊಂದು ಅರ್ಜಿ … Continue reading ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡ್ಕೂಲರ್‌ ಪುತ್ರ ಎಂ.ಎಸ್‌.ಧೋನಿ!