ಭಿಕ್ಷೆ ಬೇಡದೇ ಬೇರೆ ಆಯ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್ ಭಿಕ್ಷಾಟನೆ ತಡೆಗೆ ನಕಾರ
ನವದೆಹಲಿ: ಕೋವಿಡ್ನ ಈ ದಿನಗಳಲ್ಲಿ ಭಿಕ್ಷಾಟನೆಯನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡದ ಸುಪ್ರೀಂಕೋರ್ಟ್, ಭಿಕ್ಷಾಟನೆಯು ಬಡತನಕ್ಕೆ ಸಂಬಂಧಿಸಿದ್ದು ಮತ್ತು ಸಾಮಾಜಿಕ-ಆರ್ಥಿಕ ವಿಷಯವಾಗಿದೆ. ಕೋವಿಡ್ನ ಈ ದಿನಗಳಲ್ಲಿ ಭಿಕ್ಷೆ ಬೇಡದೇ ಹಲವರಿಗೆ ಬೇರೆ ಆಯ್ಕೆಗಳಿಲ್ಲ. ಆದ್ದರಿಂದ ಈ ಮನವಿಯನ್ನು ಪುರಸ್ಕರಿಸಲು ಆಗದು ಎಂದು ಹೇಳಿದೆ. ಯಾರೂ ಭಿಕ್ಷೆ ಬೇಡಲು ಬಯಸುವುದಿಲ್ಲ. ಆದರೆ ಅವರಿಗೆ ಈಗ ಬೇರೆ ದಾರಿ ಇಲ್ಲದಾಗಿದೆ. ಆದ್ದರಿಂದ ರಸ್ತೆಗಳಲ್ಲಿ ಜನರು ಭಿಕ್ಷೆ ಬೇಡುವುದನ್ನು ತಡೆಯುವಂತೆ ಆದೇಶ ಹೊರಡಿಸಲಾಗದು ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು … Continue reading ಭಿಕ್ಷೆ ಬೇಡದೇ ಬೇರೆ ಆಯ್ಕೆಯಿಲ್ಲ ಎಂದ ಸುಪ್ರೀಂಕೋರ್ಟ್ ಭಿಕ್ಷಾಟನೆ ತಡೆಗೆ ನಕಾರ
Copy and paste this URL into your WordPress site to embed
Copy and paste this code into your site to embed