ಕೈಯಲ್ಲಿ ಪಿಸ್ತೂಲ್- ಉಸಿರುಬಿಟ್ರೆ ಶೂಟ್ಔಟ್: 8 ವರ್ಷ ಕಾರುಬಾರು ನಡೆಸಿದ್ದ ಖತರ್ನಾಕ್ ಕಳ್ಳ ಸಿಕ್ಕಿಬಿದ್ದ
ಬೆಂಗಳೂರು: ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡೇ ಮನೆಯೊಳಕ್ಕೆ ನುಗ್ಗಿ ಎಲ್ಲರನ್ನೂ ಬೆದರಿಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮ ಇದೀಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬೆಂಗಳೂರು ಒಂದರಲ್ಲಿಯೇ 2013ರಿಂದ ಇಲ್ಲಿಯವರೆಗೂ ಹಲವಾರು ಮನೆಗಳಲ್ಲಿ ಇದೇ ರೀತಿ ನಿರಾತಂಕವಾಗಿ ಕಳ್ಳತನ ಮಾಡಿ ಪೊಲೀಸರಿಂದ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಖುರ್ಷೀದ್ ಖಾನ್ ಬಿನ್ ರೆಹಮಾನ್ (41) ಎಂಬಾತ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಸಿಸಿಬಿ ಪೊಲೀಸರು ನಡೆಸಿರುವ ಕಾರ್ಯಾಚರಣೆಯಿಂದ ಈತ ಸೆರೆ ಸಿಕ್ಕಿದ್ದಾನೆ. ಉತ್ತರಪ್ರದೇಶದ ಗಾಜಿಯಾಬಾದ್ನ ಖರ್ಷೀದ, ಈ ಹಿಂದೆ ಹರಿಯಾಣದಲ್ಲಿ ಆರ್ಮ್ಸ್ ಆಕ್ಟ್ ಅಡಿ … Continue reading ಕೈಯಲ್ಲಿ ಪಿಸ್ತೂಲ್- ಉಸಿರುಬಿಟ್ರೆ ಶೂಟ್ಔಟ್: 8 ವರ್ಷ ಕಾರುಬಾರು ನಡೆಸಿದ್ದ ಖತರ್ನಾಕ್ ಕಳ್ಳ ಸಿಕ್ಕಿಬಿದ್ದ
Copy and paste this URL into your WordPress site to embed
Copy and paste this code into your site to embed