ಶಿವಮೊಗ್ಗ ಗಲಭೆಯ ವಿಡಿಯೋ ಲಭ್ಯ: ಈ ಹಂತದಲ್ಲಿ ರಹಸ್ಯ ಬಿಚ್ಚಿಡಲಾಗದು ಎಂದ ಸಚಿವ

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಗಲಭೆಯ ವಿಡಿಯೋ ಲಭ್ಯವಾಗಿವೆ. ಹಿಂದು‌ ಸಂಘಟನೆ ಕಾರ್ಯಕರ್ತ ಹರ್ಷ‌ ಹತ್ಯೆ ಪ್ರಕರಣ ತನಿಖೆ ಹಂತದಲ್ಲಿರುವಾಗ ಕೆಲವೊಂದು ರಹಸ್ಯ‌ ವಿಚಾರಗಳನ್ನು ಬಿಚ್ಚಿಡಲಾಗದು ಎಂದು ಯುವಜನ ಸಬಲೀಕರಣ, ಕ್ರೀಡಾ ಖಾತೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಂಗಳವಾರ ಬೆಳಗ್ಗೆ ಎರಡು‌ ಆಟೋ ರಿಕ್ಷಾಗಳನ್ನು ಸುಟ್ಟಿದ್ದು ಯಾರೆಂಬುದು ಗೊತ್ತಾಗಿದೆ. ಸಹಜ ಸ್ಥಿತಿಗೆ ಮರಳುವ ದೃಷ್ಟಿಯಿಂದ ಮಾಧ್ಯಮಗಳ ಸಹಕಾರವೂ … Continue reading ಶಿವಮೊಗ್ಗ ಗಲಭೆಯ ವಿಡಿಯೋ ಲಭ್ಯ: ಈ ಹಂತದಲ್ಲಿ ರಹಸ್ಯ ಬಿಚ್ಚಿಡಲಾಗದು ಎಂದ ಸಚಿವ