ಶಾರದಾ ಚಿಟ್​ಫಂಡ್ ಗೋಲ್​ಮಾಲ್​: ಪಿಎಂಗೆ ಆರೋಪಿಯಿಂದ ಪತ್ರ! ಯಾರ ಬುಡಕ್ಕೆ ಬರಲಿದೆ ಕೇಸ್​?

ಕೋಲ್ಕತ: ಪಶ್ಚಿಮ ಬಂಗಾಳದ ಬಹುಕೋಟಿ ಹಗರಣವಾಗಿರುವ ಶಾರದಾ ಚಿಟ್​ಫಂಡ್ ಪೋಂಜಿ ಸ್ಕ್ಯಾಮ್​ನ ಪ್ರಮುಖ ಆರೋಪಿ ಶಾರದಾ ಗ್ರೂಪ್​ನ ಮಾಲೀಕ ಮತ್ತು ನಿರ್ದೇಶಕನಾಗಿದ್ದ ಸುದೀಪ್ತಾ ಸೇನ್​ ಅವರಿಂದಾಗಿ ಈ ಹಗರಣ ಇದೀಗ ಬಹುತೇಕ ಎಲ್ಲಾ ಪಕ್ಷಗಳ ನಾಯಕರ ಬುಡಕ್ಕೆ ಬರುವ ಸಾಧ್ಯತೆ ಇದೆ. ಇದಕ್ಕೆ ಕಾರಣ, ಸೇನ್​ ಅವರು ಈ ಹಗರಣಕ್ಕೆ ಕುರಿತಂತಎ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪತ್ರ ಬರೆದಿದ್ದು, ತಮ್ಮನ್ನಷ್ಟೇ ಬಂಧಿಸಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಈ ಹಗರಣದಲ್ಲಿ ಹಲವು ಪ್ರಮುಖ ವ್ಯಕ್ತಿಗಳು, … Continue reading ಶಾರದಾ ಚಿಟ್​ಫಂಡ್ ಗೋಲ್​ಮಾಲ್​: ಪಿಎಂಗೆ ಆರೋಪಿಯಿಂದ ಪತ್ರ! ಯಾರ ಬುಡಕ್ಕೆ ಬರಲಿದೆ ಕೇಸ್​?