ಶಾರದಾ ಚಿಟ್ಫಂಡ್ ಗೋಲ್ಮಾಲ್: ಪಿಎಂಗೆ ಆರೋಪಿಯಿಂದ ಪತ್ರ! ಯಾರ ಬುಡಕ್ಕೆ ಬರಲಿದೆ ಕೇಸ್?
ಕೋಲ್ಕತ: ಪಶ್ಚಿಮ ಬಂಗಾಳದ ಬಹುಕೋಟಿ ಹಗರಣವಾಗಿರುವ ಶಾರದಾ ಚಿಟ್ಫಂಡ್ ಪೋಂಜಿ ಸ್ಕ್ಯಾಮ್ನ ಪ್ರಮುಖ ಆರೋಪಿ ಶಾರದಾ ಗ್ರೂಪ್ನ ಮಾಲೀಕ ಮತ್ತು ನಿರ್ದೇಶಕನಾಗಿದ್ದ ಸುದೀಪ್ತಾ ಸೇನ್ ಅವರಿಂದಾಗಿ ಈ ಹಗರಣ ಇದೀಗ ಬಹುತೇಕ ಎಲ್ಲಾ ಪಕ್ಷಗಳ ನಾಯಕರ ಬುಡಕ್ಕೆ ಬರುವ ಸಾಧ್ಯತೆ ಇದೆ. ಇದಕ್ಕೆ ಕಾರಣ, ಸೇನ್ ಅವರು ಈ ಹಗರಣಕ್ಕೆ ಕುರಿತಂತಎ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪತ್ರ ಬರೆದಿದ್ದು, ತಮ್ಮನ್ನಷ್ಟೇ ಬಂಧಿಸಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಈ ಹಗರಣದಲ್ಲಿ ಹಲವು ಪ್ರಮುಖ ವ್ಯಕ್ತಿಗಳು, … Continue reading ಶಾರದಾ ಚಿಟ್ಫಂಡ್ ಗೋಲ್ಮಾಲ್: ಪಿಎಂಗೆ ಆರೋಪಿಯಿಂದ ಪತ್ರ! ಯಾರ ಬುಡಕ್ಕೆ ಬರಲಿದೆ ಕೇಸ್?
Copy and paste this URL into your WordPress site to embed
Copy and paste this code into your site to embed