VIDEO: ಭೀಮಾ ತಟದಲ್ಲಿ ಪ್ರವಾಹ: ಏಳು ಸೇತುವೆ ಮುಳುಗಡೆ; ಮಹಾರಾಷ್ಟ್ರಕ್ಕೆ ಸಂಪರ್ಕ ಕಟ್
ವಿಜಯಪುರ: ನೆರೆಯ ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯಗಳಿಂದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡಿ ಭಾಗ ವಿಜಯಪುರ ಜಿಲ್ಲೆಯ ಭೀಮಾನದಿ ತಟದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಚಡಚಣ ಇಂಡಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಪ್ರವಾಹದ ಆತಂಕ ಎದುರಿಸುವಂತಾಗಿದೆ. ಭೀಮಾನದಿಗೆ 1,16,000 ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರದ ಏಳು ಬ್ಯಾರೇಜ್ ಕಂ ಬ್ರಿಡ್ಜ್ ಗಳು ಮುಳುಗಡೆಯಾಗಿವೆ. ಗೋವಿಂದಪುರ – ಬಂಡಾರಕವಟೆ, ಉಮರಾಣಿ – ಲವಂಗಿ, ಔಜ್ – ಶಿರನಾಳ, ಹಿಂಗಣಿ – ಆಳಗಿ, … Continue reading VIDEO: ಭೀಮಾ ತಟದಲ್ಲಿ ಪ್ರವಾಹ: ಏಳು ಸೇತುವೆ ಮುಳುಗಡೆ; ಮಹಾರಾಷ್ಟ್ರಕ್ಕೆ ಸಂಪರ್ಕ ಕಟ್
Copy and paste this URL into your WordPress site to embed
Copy and paste this code into your site to embed