ಬಿಜೆಪಿಯ ಕೈ ಹಿಡಿದ ‘ಸೋಲಿಲ್ಲದ ಸರದಾರ’! ನಾಯಕ ಕೊಟ್ಟ ಕಾರಣ ಹೀಗಿದೆ: ಬಿಗ್​ ಶಾಕ್​ಗೆ ಕಾಂಗ್ರೆಸ್​ ತತ್ತರ

ನವದೆಹಲಿ: ಕಾಂಗ್ರೆಸ್​ ತ್ಯಜಿಸುವ ಮೂಲಕ ಪಕ್ಷಕ್ಕೆ ದೊಡ್ಡ ಶಾಕ್​ ನೀಡಿದ್ದಾರೆ ಹಿಮಾಚಲ ಪ್ರದೇಶದ ಹಿರಿಯ ಮುಖಂಡ, ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹರ್ಷ್ ಮಹಾಜನ್. 1993, 1998 ಮತ್ತು 2003ರಲ್ಲಿ ಸತತವಾಗಿ ಗೆದ್ದು ಮೂರು ಬಾರಿ ಚಂಬಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಸೋಲಿಲ್ಲದ ಸರದಾರ ಎಂದೇ ಹೆಸರು ಗಳಿಸಿದ್ದ ಹರ್ಷ್​ ಅವರ ನಡೆಗೆ ಕಾಂಗ್ರೆಸ್​ ತತ್ತರಿಸಿ ಹೋಗಿದೆ. ಕಾಂಗ್ರೆಸ್​ ನಾಯಕತ್ವದ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಹರ್ಷ್​ ಮಹಾಜನ್​, ಕಾಂಗ್ರೆಸ್​ … Continue reading ಬಿಜೆಪಿಯ ಕೈ ಹಿಡಿದ ‘ಸೋಲಿಲ್ಲದ ಸರದಾರ’! ನಾಯಕ ಕೊಟ್ಟ ಕಾರಣ ಹೀಗಿದೆ: ಬಿಗ್​ ಶಾಕ್​ಗೆ ಕಾಂಗ್ರೆಸ್​ ತತ್ತರ