ಹೊಸ ಲವರ್​ಗೆ ಗ್ರಹಚಾರ ತಂದಿಟ್ಟ ಪ್ರೇಯಸಿ- ಸಾಗರದ ಡಬಲ್​ ಮರ್ಡರ್​ ಕೇಸ್​ ಭೇದಿಸಿದ ಪೊಲೀಸರು!

ಶಿವಮೊಗ್ಗ: ಇದೇ 11ನೇ ತಾರೀಖು ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ತಾಯಿ-ಮಗನ ಕೊಲೆ ನಡೆದಿತ್ತು. ಕೂಲಿ ಮಾಡಿಕೊಂಡು ಬದುಕುತ್ತಿದ್ದ ಬಂಗಾರಮ್ಮ (60), ಪ್ರವೀಣ್ (35) ಎಂಬುವವರನ್ನು ಮಲಗಿರುವ ಸಮಯದಲ್ಲಿಯೇ ಕೊಲೆ ಮಾಡಲಾಗಿತ್ತು. ಈ ಕೊಲೆ ಮಾಡಿದ್ದು ಏಕೆ ಎನ್ನುವುದು ಮಾತ್ರ ಬಹಳ ನಿಗೂಢವಾಗಿಯೇ ಉಳಿದಿತ್ತು. ಇದಕ್ಕೆ ಕಾರಣ, ಇವರ ಬಳಿ ಹಣವೂ ಇರಲಿಲ್ಲ, ಮಾತ್ರವಲ್ಲದೇ ಮನೆಯಿಂದ ಯಾವ ವಸ್ತುವೂ ಕಳುವಾಗಿರಲಿಲ್ಲ. ದ್ವೇಷಕ್ಕಾಗಿ ಕೊಲೆ ನಡೆದಿದ್ದೇ ಆಗಿದ್ದರೆ, ಮನೆಯಲ್ಲಿಯೇ ಪ್ರವೀಣನ ಪತ್ನಿ ಹಾಗೂ ಆತನ ಮಗುವೂ ಅದೇ ಸಮಯದಲ್ಲಿ … Continue reading ಹೊಸ ಲವರ್​ಗೆ ಗ್ರಹಚಾರ ತಂದಿಟ್ಟ ಪ್ರೇಯಸಿ- ಸಾಗರದ ಡಬಲ್​ ಮರ್ಡರ್​ ಕೇಸ್​ ಭೇದಿಸಿದ ಪೊಲೀಸರು!