ಈ ದಾರಿ ಬದ್ಲು ಆ ದಾರಿಯಲ್ಲಿ ಹೋದ ಸಿಎಂ ಬೆಂಗಾವಲು ವಾಹನ: ಸೀಟಿ ಊದಿ ಊದಿ ಹೈರಾಣಾದ ಪೊಲೀಸರು!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾರ್ಯಕ್ರಮವೊಂದಕ್ಕೆ ಹೋಗುವ ಸಂದರ್ಭದಲ್ಲಿ ಅವರ ಬೆಂಗಾವಲು ವಾಹನ ಸಿಬ್ಬಂದಿ ಬೇರೆ ಮಾರ್ಗದಲ್ಲಿ ಹೋದ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ಹೈರಾಣಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕೋವಿಡ್ ಮೃತರಿಗೆ ಪರಿಹಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೋಗಬೇಕಿತ್ತು. ಇವರು ಬರುವ ದಾರಿಯನ್ನು ಪೊಲೀಸರು ತೆರವುಗೊಳಿಸಿ ಇಟ್ಟಿದ್ದರು. ಆದರೆ ಬೆಂಗಾವಲು ವಾಹನದ ಚಾಲಕನಿಗೆ ದಾರಿತಪ್ಪಿ ಹೋಯಿತೋ ಏನೊ. ಯಾವ ದಾರಿಯಿಂದ ಹೋಗಬೇಕಿತ್ತೋ ಆ ದಾರಿಯಿದ ಹೋಗದೇ ಸುತ್ತಿಬಳಸಿ ಬೆಂಗಾವಲು … Continue reading ಈ ದಾರಿ ಬದ್ಲು ಆ ದಾರಿಯಲ್ಲಿ ಹೋದ ಸಿಎಂ ಬೆಂಗಾವಲು ವಾಹನ: ಸೀಟಿ ಊದಿ ಊದಿ ಹೈರಾಣಾದ ಪೊಲೀಸರು!