ಚೆನ್ನೈ: ವಿಧಿಯಾಟದ ಮುಂದೆ ಎಲ್ಲವೂ ನಗಣ್ಯ. ಸಾವು ಹೀಗೆಯೇ ಬರಬೇಕು ಎಂದು ಬರೆದಿದ್ದರೆ, ಅದನ್ನು ತಪ್ಪಿಸಲು ಸಾಧ್ಯವೇ ಅಲ್ಲ. ಆದರೂ ಹೀಗೆ ಮಾಡಿದ್ದರೆ ಸಾವನ್ನು ತಪ್ಪಿಸಬಹುದಿತ್ತಾ? ಹಾಗಾಗಿದ್ದರೆ ಅವರು ಬದುಕುಳಿಯುತ್ತಿದ್ದರಾ? ಎಂದೆಲ್ಲಾ ಪ್ರತಿಯೊಬ್ಬರ ಸಾವು ಸಂಭವಿಸಿದಾಗಲೂ ಲೆಕ್ಕಾಚಾರ ಹಾಕುವುದುಂಟು. ಅದೇ ರೀತಿ ನಿನ್ನೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದುರಂತದಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರ 12 ಮಂದಿಯ ಸಾವಿನ ಹಿಂದೆಯೂ ಇಂಥದ್ದೇ ಮಾತು ಇದೀಗ ಕೇಳಿಬರುತ್ತಿದೆ. ಬಿಪಿನ್ ರಾವತ್ ಅವರು ತಮಿಳುನಾಡಿಗೆ ಬರುವ … Continue reading ರಾವತ್ ಜೀವಕ್ಕೆ ಕುತ್ತಾಗೋಯ್ತಾ ಕೊನೆಕ್ಷಣದ ಆ ನಿರ್ಧಾರ? ರಸ್ತೆ ಮಾರ್ಗಕ್ಕೆ ವ್ಯವಸ್ಥೆಯಾಗಿದ್ದಾಗ ಹೆಲಿಕಾಪ್ಟರ್ ಏರಿದ್ದೇಕೆ?
Copy and paste this URL into your WordPress site to embed
Copy and paste this code into your site to embed