29 ವರ್ಷಗಳ ಹಿಂದಿನ ‘ಪ್ರತಿಜ್ಞೆ’ ಪೂರೈಸಿದ ಪ್ರಧಾನಿ ಮೋದಿ!
ನವದೆಹಲಿ: ಇಡೀ ಭಾರತ ಮಾತ್ರವಲ್ಲದೇ ಕೆಲವು ವಿದೇಶಗಳ ಕಣ್ಣು ಆಗಸ್ಟ್ 5ರ ಐತಿಹಾಸಿಕ ಘಟನೆಯತ್ತ ನೆಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆಯ ಶುಭದಿನವಿದು. ಅಂದ ಹಾಗೆ, 29 ವರ್ಷಗಳ ಹಿಂದೆ ಅಂದರೆ 1991ರಲ್ಲಿ ನರೇಂದ್ರ ಮೋದಿಯವರು ಛಾಯಾಚಿತ್ರಕಾರನಿಗೆ ಮಾಡಿದ್ದ ಪ್ರತಿಜ್ಞೆ ಕೂಡ ಆಗಸ್ಟ್ 5ರಂದು ಈಡೇರಲಿದೆ ಎನ್ನುವ ಅಚ್ಚರಿ ವಿಷಯ ಇದೀಗ ಬಹಿರಂಗೊಂಡಿದೆ. ಹೌದು. 1991ರಲ್ಲಿ ರಾಮ ಮಂದಿರದ ಆಂದೋಲನ ನಡೆಯುತ್ತಿತ್ತು. ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದ ಮೋದಿಯವರು ಛಾಯಾಚಿತ್ರಕಾರ ಮಹೇಂದ್ರ ತ್ರಿಪಾಠಿ ಜತೆ ಮಾತನಾಡುತ್ತಾ, ‘ಈ … Continue reading 29 ವರ್ಷಗಳ ಹಿಂದಿನ ‘ಪ್ರತಿಜ್ಞೆ’ ಪೂರೈಸಿದ ಪ್ರಧಾನಿ ಮೋದಿ!
Copy and paste this URL into your WordPress site to embed
Copy and paste this code into your site to embed