VIDEO: ಅಪ್ಪು ಎಲ್ಲಿದ್ದಾರೆ? ಆಸೆ ಏನಿತ್ತು? ಮತ್ತೆ ಹುಟ್ತಾರಾ…? ಜೀವಂತ ವ್ಯಕ್ತಿಯ ದೇಹದಲ್ಲಿ ಆತ್ಮ ಕರೆಸಿ ಮಾತನಾಡುವೆ ಎಂದ ಗುರೂಜಿ

ಬೆಂಗಳೂರು: ಈ ಹಿಂದೆ ಸಾಯಿಬಾಬಾ ಅವರ ಆತ್ಮವನ್ನು ಜೀವಂತ ವ್ಯಕ್ತಿಯ ಒಳಗೆ ಕರೆಯಿಸಿ ಮಾತನಾಡಿದ್ದೇನೆ ಎಂದಿದ್ದ ಸಮ್ಮೋಹನ ತಜ್ಞ ಡಾ. ರಾಮಚಂದ್ರ ಗುರೂಜಿ, ಇದೀಗ ನಟ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮವನ್ನೂ ಕರೆಯಿಸಿ ಮಾತನಾಡಲಿದ್ದಾರಂತೆ. ಹೀಗೆ ತಾವು ಮಾತನಾಡಿದರೆ, ಕೊನೆ ಕ್ಷಣದಲ್ಲಿ ಅಪ್ಪು ಅವರ ಆಸೆ ಏನಾಗಿತ್ತು? ಕೊನೆಗಳಿಗೆಯಲ್ಲಿ ಆಸ್ಪತ್ರೆಯಲ್ಲಿ ಏನಾಯಿತು? ಈಗ ಎಲ್ಲಿದ್ದಾರೆ? ಮತ್ತೆ ಅದೇ ಕುಟುಂಬದಲ್ಲಿ ಹುಟ್ಟಿಬರಲು ಇಷ್ಟಪಡುತ್ತಾರಾ ಈ ಎಲ್ಲ ವಿಚಾರಗಳಿಗೂ ಸ್ಪಷ್ಟತೆ ಸಿಗುತ್ತದೆ ಎಂದಿದ್ದಾರೆ. ಕಳೆದ ತಿಂಗಳು ಅಮೆರಿಕದ ಚಾರ್ಲಿ ಚಿಟ್ವೆಂಡೆನ್​ … Continue reading VIDEO: ಅಪ್ಪು ಎಲ್ಲಿದ್ದಾರೆ? ಆಸೆ ಏನಿತ್ತು? ಮತ್ತೆ ಹುಟ್ತಾರಾ…? ಜೀವಂತ ವ್ಯಕ್ತಿಯ ದೇಹದಲ್ಲಿ ಆತ್ಮ ಕರೆಸಿ ಮಾತನಾಡುವೆ ಎಂದ ಗುರೂಜಿ