ಟೈಲರ್ ರುಂಡ ಕಡಿದಿರೋದು ಸಣ್ಣ ಘಟನೆ, ಪಾಪ ಪಾಕ್ ಏನ್ ಮಾಡುತ್ತೆ ಎಂದ ಟಿಕಾಯತ್ ಹೇಳಿದ್ದೇನು ಕೇಳಿ…
ಉದಯಪುರ (ರಾಜಸ್ಥಾನ): ಹಿಂದೂ ದೇವರಿಗೆ ಅವಹೇಳನ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಮೊನ್ನೆ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರ ಶಿರಚ್ಛೇದನ ಮಾಡಲಾಗಿದೆ. ಈ ಘಟನೆ ರಾಷ್ಟ್ರವ್ಯಾಪಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಅತ್ಯಂತ ಕ್ರೂರವಾಗಿ ನಡೆದಿರುವ ಈ ಘಟನೆಯನ್ನು ಅತ್ಯಂತ ಸಣ್ಣ ಘಟನೆ ಎಂದಿದ್ದಾರೆ ಭಾರತೀಯ ಕಿಸಾನ್ ಯೂನಿಯನ್ ಉಚ್ಚಾಟಿತ ವಕ್ತಾರ ರಾಕೇಶ್ ಟಿಕಾಯತ್! … Continue reading ಟೈಲರ್ ರುಂಡ ಕಡಿದಿರೋದು ಸಣ್ಣ ಘಟನೆ, ಪಾಪ ಪಾಕ್ ಏನ್ ಮಾಡುತ್ತೆ ಎಂದ ಟಿಕಾಯತ್ ಹೇಳಿದ್ದೇನು ಕೇಳಿ…
Copy and paste this URL into your WordPress site to embed
Copy and paste this code into your site to embed