ಹುಡುಗಿ ಸಿಕ್ತಿಲ್ಲ ಎಂದು ₹3 ಲಕ್ಷ ಕೊಟ್ಟು ಮದ್ವೆಯಾದ- ಮದುಮಗಳ ಸೇರುವ ಕನಸು ಕಾಣ್ತಿರುವಾಗಲೇ…

ಭರತಪುರ (ರಾಜಸ್ಥಾನ): ಹುಡುಗಿಯೇ ಸಿಗುತ್ತಿಲ್ಲ ಎಂದು ಅನೇಕ ವರ್ಷ ನೊಂದು ಬೆಂದುಹೋಗಿದ್ದ ಯುವಕನೊಬ್ಬ ಕೊನೆಗೆ ಮೂರು ಲಕ್ಷ ರೂಪಾಯಿಯನ್ನು ಕೊಟ್ಟು ಹುಡುಗಿಯೊಬ್ಬಳನ್ನು ವಿವಾಹವಾದರೆ, ಮದುವೆಯಾಗಿ 13 ದಿನಕ್ಕೆ ಆಕೆ ಪರಾರಿಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭರತಪುರ ಜಿಲ್ಲೆಯ ಬಯಾನಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಮದರ್ ಗ್ರಾಮದ ನಾರಾಯಣ ಸಿಂಗ್ ಗುರ್ಜರ್ ಎಂಬಾತ ಈಗ ಹಣವನ್ನೂ ಕಳೆದುಕೊಂಡು, ಪತ್ನಿಯನ್ನೂ ಕಳೆದುಕೊಂಡು ಗೋಳೋ ಎನ್ನುತ್ತಿದ್ದು ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ. ನಾರಾಯಣ ಸಿಂಗ್​ಗೆ ಹುಡುಗಿಯೇ ಸಿಕ್ಕಿರಲಿಲ್ಲ. … Continue reading ಹುಡುಗಿ ಸಿಕ್ತಿಲ್ಲ ಎಂದು ₹3 ಲಕ್ಷ ಕೊಟ್ಟು ಮದ್ವೆಯಾದ- ಮದುಮಗಳ ಸೇರುವ ಕನಸು ಕಾಣ್ತಿರುವಾಗಲೇ…