ಚುನಾವಣೆ ಹೊಸ್ತಿಲಲ್ಲೇ ಪಂಜಾಬ್‌ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ: 10 ಕೋಟಿ ರೂ. ಡೀಲ್‌ ಒಪ್ಪಿಕೊಂಡ ಸಿಎಂ ಸಂಬಂಧಿ!

ಚಂಡೀಗಢ: ಇದೇ 20ರಿಂದ ಪಂಜಾಬ್‌ ಚುನಾವಣೆ ನಡೆಯಲಿದ್ದು, ಈ ಸಮಯ ಎಲ್ಲಾ ಪಕ್ಷದವರೂ ತಮ್ಮ ಪಕ್ಷದ ಗೆಲುವಿಗೆ ಹಗಲಿರುಳು ದುಡಿಯುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಆಡಳಿತಾತೂಢ ಕಾಂಗ್ರೆಸ್‌ ಪಕ್ಷಕ್ಕೆ ಶಾಕ್‌ ಆಗುವಂಥ ಘಟನೆ ಪಂಜಾಬ್‌ನಲ್ಲಿ ನಡೆದಿದ್ದು, ಇದು ರಾಜಕೀಯದ ಮೇಲೂ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅದೇನೆಂದರೆ ಅಧಿಕಾರಿಗಳ ವರ್ಗಾವಣೆ ಮತ್ತು ಮರಳು ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸೋದರಳಿಯ ಭೂಪಿಂದರ್‌ ಸಿಂಗ್‌ ತಮ್ಮ ಒಪ್ಪನ್ನು … Continue reading ಚುನಾವಣೆ ಹೊಸ್ತಿಲಲ್ಲೇ ಪಂಜಾಬ್‌ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ: 10 ಕೋಟಿ ರೂ. ಡೀಲ್‌ ಒಪ್ಪಿಕೊಂಡ ಸಿಎಂ ಸಂಬಂಧಿ!