ಜನ ಬದಲಾವಣೆ ಬಯಸ್ತಿದ್ದಾರೆ, ನನ್ನ ಮಗ ಇದಾಗಲೇ ಸಿಎಂ ಆಗಿಬಿಟ್ಟ ಎಂದ ಭಗವಂತ್ ಮಾನ್ ತಾಯಿ

ಚಂಡೀಗಢ: ಆಡಳಿತಾರೂಢ ಕಾಂಗ್ರೆಸ್ ಜತೆಗೆ ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷಕ್ಕೆ (ಆಪ್‌) ಪಂಜಾಬ್‌ ಪ್ರತಿಷ್ಠೆಯ ಕಣವಾಗಿದ್ದು, ಇವುಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಂತೆಯೇ ಆಮ್‌ ಆದ್ಮಿ ಪಕ್ಷ ಕೂಡ ತನ್ನದೇ ಸರ್ಕಾರ ತರಲು ಶತಾಯುಗತಾಯು ಪ್ರಯತ್ನಿಸುತ್ತಿದ್ದು, ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಪ್‌ ಭಗವಂತ್ ಮಾನ್ ಘೋಷಣೆಯಾಗಿದೆ. ಇನ್ನೂ ಚುನಾವಣೆ ಮೊದಲ ಹಂತ ನಡೆಯುತ್ತಿದ್ದಂತೆಯೇ ಭಗವಂತ್ ಮಾನ್ ಅವರ ತಾಯಿ ಹರ್ಪಾಲ್ ಕೌರ್ ಮಾತನಾಡಿದ್ದು, ನನ್ನ ಮಗ ಇದಾಗಲೇ ಮುಖ್ಯಮಂತ್ರಿ ಆಗಿದ್ದಾನೆ. ದೇವರ ದಯೆಯಿಂದ, ಎಲ್ಲರೂ … Continue reading ಜನ ಬದಲಾವಣೆ ಬಯಸ್ತಿದ್ದಾರೆ, ನನ್ನ ಮಗ ಇದಾಗಲೇ ಸಿಎಂ ಆಗಿಬಿಟ್ಟ ಎಂದ ಭಗವಂತ್ ಮಾನ್ ತಾಯಿ