PSI ನೇಮಕಾತಿ ಹಗರಣ: ಪೌಲ್ ಹರಕೆಯ ಕುರಿ- ಕಿಂಗ್ಪಿನ್ ಮಾಜಿ ಸಿಎಂ ಪುತ್ರ ಯಾರು? ದಿನೇಶ್ ಗುಂಡೂರಾವ್ ಟ್ವೀಟ್
ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಭಾರಿ ಕೋಲಾಹಲವೇ ಸೃಷ್ಟಿಯಾಗಿದೆ. ಇದಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆಯೇ, ಮಾಜಿ ಸಿಎಂ ಓರ್ವರ ಪುತ್ರನ ಕೈವಾಡ ಈ ನೇಮಕಾತಿಯಲ್ಲಿ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿರುವುದು ಇನ್ನಷ್ಟು ಹಂಗಾಮಾ ಸೃಷ್ಟಿಸಿದೆ. ಇತ್ತೀಚೆಗೆ ಮಾತನಾಡಿದ್ದ ಯತ್ನಾಳ್, ‘ಪಿಎಸ್ಐ ನೇಮಕಾತಿ ಅಕ್ರಮವನ್ನು ಸಿಬಿಐಗೆ ವಹಿಸಬೇಕು. ಸಿಬಿಐ ತನಿಖೆಗೆ ವಹಿಸಿದರೆ ಕಳ್ಳರು ಹೊರಗೆ ಬರುತ್ತಾರೆ. ಇದರಲ್ಲಿ ಮಾಜಿ … Continue reading PSI ನೇಮಕಾತಿ ಹಗರಣ: ಪೌಲ್ ಹರಕೆಯ ಕುರಿ- ಕಿಂಗ್ಪಿನ್ ಮಾಜಿ ಸಿಎಂ ಪುತ್ರ ಯಾರು? ದಿನೇಶ್ ಗುಂಡೂರಾವ್ ಟ್ವೀಟ್
Copy and paste this URL into your WordPress site to embed
Copy and paste this code into your site to embed