ಒಮಿಕ್ರಾನ್ ಭೀತಿಯಿಂದ ಪತ್ನಿ, ಮಕ್ಕಳನ್ನು ಕೊಂದ ವೈದ್ಯ- ಹೆಣಗಳ ರಾಶಿ ನೋಡಿ ಸಾಕಾಗಿದೆ ಎಂದು ಸಹೋದರನಿಗೆ ಸಂದೇಶ!
ಕಾನ್ಪುರ: ಕರೊನಾ ಆಘಾತದ ನಡುವೆಯೇ ಇದೀಗ ರೂಪಾಂತರಿ ಒಮಿಕ್ರಾನ್ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಸಿದೆ. ಕರೊನಾ ಭೀತಿಯಿಂದ ಇದಾಗಲೇ ಕೆಲವರು ತಮ್ಮ ಪ್ರಾಣ ಕಳೆದುಕೊಂಡಿರುವುದು ವರದಿಯಾಗಿರುವ ನಡುವೆಯೇ ಭಯಾನಕ ಘಟನೆಯಿಂದ ಉತ್ತರ ಪ್ರದೇಶದ ಕಾನ್ಪುರದ ಕಲ್ಯಾಣಪುರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದ ವಿಧಿವಿಜ್ಞಾನ ಪ್ರಯೋಗಾಲಯದ ಪ್ರೊಫೆಸರ್ ಹಾಗೂ ವೈದ್ಯರಾಗಿರುವ ಇವರು, ಒಮಿಕ್ರಾನ್ ಭೀತಿಯಿಂದ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ತಾನು ಪರಾರಿಯಾಗಿದ್ದಾನೆ! ನಗರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಈತ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. … Continue reading ಒಮಿಕ್ರಾನ್ ಭೀತಿಯಿಂದ ಪತ್ನಿ, ಮಕ್ಕಳನ್ನು ಕೊಂದ ವೈದ್ಯ- ಹೆಣಗಳ ರಾಶಿ ನೋಡಿ ಸಾಕಾಗಿದೆ ಎಂದು ಸಹೋದರನಿಗೆ ಸಂದೇಶ!
Copy and paste this URL into your WordPress site to embed
Copy and paste this code into your site to embed