ಕೊಲೆಮಾಡಿ ಎಂದು ಪತಿಗೆ ಅಂಗಲಾಚಿದ ಗರ್ಭಿಣಿ: ಮುಂದೆಲ್ಲವೂ ಅನಾಹುತವೇ!

ಚಂಡೀಗಢ (ಹರಿಯಾಣ): ಯಾರದ್ದೋ ತಪ್ಪು, ಇನ್ನಾರಿಗೋ ಶಿಕ್ಷೆ… ಇದೇನು ಹೊಸ ವಿಷಯವೇ ಅಲ್ಲ. ಅದರಲ್ಲಿಯೂ ಅತ್ಯಾಚಾರದಂಥ ಪ್ರಕರಣದಲ್ಲಿ ಇದು ಅಕ್ಷರಶಃ ಅನ್ವಯ ಆಗುತ್ತದೆ. ಅಂಥದ್ದೇ ಒಂದು ನೋವಿನ ಘಟನೆ ನಡೆದಿರುವುದು ಹರಿಯಾಣದ ಹಿಸರ್ ಜಿಲ್ಲೆಯಲ್ಲಿ . ವ್ಯಕ್ತಿಯೊಬ್ಬ ಪತ್ನಿಯನ್ನು ಆಕೆಯ ಸಲಹೆ ಮೇರೆಗೆ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತಪಟ್ಟವರು ಕಾರ್ಮಿಕ ದಂಪತಿ. ಅಷ್ಟಕ್ಕೂ ಇಂಥದ್ದೊಂದು ಘೋರ ದುರಂತ ನಡೆದಿರುವ ಹಿಂದಿದೆ ಅತ್ಯಾಚಾರದ ಕರಿನೆರಳು. ಹೌದು. ಮೃತಪಟ್ಟ ಮಹಿಳೆ ಗರ್ಭಿಣಿಯಾಗಿದ್ದರು. ಮೊನ್ನೆ … Continue reading ಕೊಲೆಮಾಡಿ ಎಂದು ಪತಿಗೆ ಅಂಗಲಾಚಿದ ಗರ್ಭಿಣಿ: ಮುಂದೆಲ್ಲವೂ ಅನಾಹುತವೇ!