ಸಿಎಂ ಅಳಿಯನಿಗೆ ಸಿಕ್ತು ಸ್ಥಾನ- ಕೋವಿಡ್‌, ನಿಫಾ ಕಾಯಿಲೆ ವಿರುದ್ಧ ಹೋರಾಡಿದ್ದ ಸಚಿವೆಗೆ ಕೊಕ್‌!

ತಿರುವನಂತಪುರ: ಕೆ.ಕೆ.ಶೈಲಜಾ… ಕಳೆದ ವರ್ಷ ಭಾರಿ ಮನ್ನಣೆ ಗಳಿಸಿದ್ದ ಕೇರಳದ ಆರೋಗ್ಯ ಸಚಿವರು ಇವರು. ಕೋವಿಡ್‌ ಹಾಗೂ ನಿಫಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಅಂತಾರಾಷ್ಟ್ರೀಯ ಮಟ್ಟದವರೆಗೆ ಗುರುತಿಸಿಕೊಂಡಿದ್ದ ಈ ಸಚಿವೆಯನ್ನು ಹಾಲಿ ಸಚಿವ ಸಂಪುಟದಲ್ಲಿ ಹೊರಗಿಟ್ಟು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾರಿ ಅಚ್ಚರಿ ಮೂಡಿಸಿದ್ದಾರೆ! ಸಿಪಿಎಂ ಹಿರಿಯ ನಾಯಕಿ ಮತ್ತು ಆರೋಗ್ಯ ಸಚಿವೆಯಾಗಿದ್ದ ಕೆ.ಕೆ.ಶೈಲಜಾ ಅವರನ್ನು ಸಂಪುಟದಲ್ಲಿ ಹೊರಕ್ಕಿಟ್ಟಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ‌ಆದರೆ ಅಚ್ಚರಿಯ ವಿಷಯವೆಂದರೆ, ಈ ಬಾರಿ ಸಂಪುಟದಲ್ಲಿ ಇರುವವರು ಎಲ್ಲರೂ … Continue reading ಸಿಎಂ ಅಳಿಯನಿಗೆ ಸಿಕ್ತು ಸ್ಥಾನ- ಕೋವಿಡ್‌, ನಿಫಾ ಕಾಯಿಲೆ ವಿರುದ್ಧ ಹೋರಾಡಿದ್ದ ಸಚಿವೆಗೆ ಕೊಕ್‌!